ಕಿರಿಕ್​ ನಟಿ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್​ ವಕ್ತಾರೆ ವಿರುದ್ಧ ಕೇಸ್​: ತುಂಡುಡುಗೆ ಕಸರತ್ತಿಗೆ ಪರ-ವಿರೋಧ ಚರ್ಚೆ

ಬೆಂಗಳೂರು: ಉದ್ಯಾನದಲ್ಲಿ ತುಂಡುಡುಗೆ ಧರಿಸಿ ಕಸರತ್ತು ನಡೆಸಿದ ಟೀಕೆಗೆ ಗುರಿಯಾಗಿರುವ ಕಿರಿಕ್​ ಪಾರ್ಟಿ ನಟಿ ತನ್ನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್ ವಕ್ತಾರೆ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಅಲ್ಲಿಗೆ ಪರಸ್ಪರ ವಿರುದ್ಧ ದೂರು ದಾಖಲಾದಂತಾಗಿದೆ. ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ‌ ಕಾಂಗ್ರೆಸ್​ ವಕ್ತಾರೆ ಕವಿತಾ ರೆಡ್ಡಿ ಹಾಗೂ ಅನೀಲ್ ರೆಡ್ಡಿ ವಿರುದ್ಧ ನಟಿ ಸಂಯುಕ್ತಾ ಹೆಗ್ಡೆ ದೂರು ದಾಖಲಿಸಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ಇದನ್ನೂ ಓದಿ; VIDEO: ಗಾಂಜಾ ಬೆಳೆಯೋದಲ್ಲ…., ಇಸ್ರೇಲ್​ನಲ್ಲಿ ಸುರಿಯಿತು … Continue reading ಕಿರಿಕ್​ ನಟಿ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್​ ವಕ್ತಾರೆ ವಿರುದ್ಧ ಕೇಸ್​: ತುಂಡುಡುಗೆ ಕಸರತ್ತಿಗೆ ಪರ-ವಿರೋಧ ಚರ್ಚೆ