ನಟ ಅನಿರುದ್ಧ್​ಗೆ ಮತ್ತೊಮ್ಮೆ ಶಾಕ್​! ಎಸ್​.ನಾರಾಯಣ್​ರ ಮುಂದಿನ ನಡೆ ಏನು? ಇಂದು ಮಧ್ಯಾಹ್ನವೇ ನಿರ್ಧಾರ ಆಗುತ್ತಾ ಭವಿಷ್ಯ?

ಬೆಂಗಳೂರು: ನಟ ಅನಿರುದ್ಧ್​ಗೆ ಮತ್ತೊಮ್ಮೆ ‘ಬ್ಯಾನ್’​ ಬಿಸಿ ತಟ್ಟಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ತಂಡದಲ್ಲಿ ಉಂಟಾದ ವಿವಾದ ಭಾರೀ ಸುದ್ದಿಯಾಗಿತ್ತು. ಈ ಧಾರಾವಾಹಿಯಿಂದ ಹೊರ ಬಂದ ಅನಿರುದ್ಧ್​ಗೆ ಮತ್ತೊಂದು ಕಂಟಕ ಎದುರಾಗಿದೆ. ಅನಿರುದ್ಧ್​ ಜೊತೆ ಸೂರ್ಯವಂಶ ಸೀರಿಯಲ್​ ತೆಗೆಯಲು ಮುಂದಾಗಿದ್ದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಎಸ್​.ನಾರಾಯಣ್​ಗೆ ಬಿಗ್​ ಶಾಕ್​ ಕೊಟ್ಟಿದೆ ಕಿರುತೆರೆ ನಿರ್ಮಾಪಕರ ಸಂಘ. ಜೊತೆಜೊತೆಯಲಿ ಸೀರಿಯಲ್​ ತಂಡದೊಂದಿದೆ ಅನಿರುದ್ಧ್ ಕಿರಿಕ್ ಮಾಡಿದ್ದಾರೆ. ಹಾಗಾಗಿ ಅವರಿಗೆ ಸದ್ಯ ಯಾವುದೇ ಸೀರಿಯಲ್​ನಲ್ಲಿ ಅವಕಾಶ ಕೊಡಬಾರದರು. ನಿಮ್ಮ ಸೂರ್ಯವಂಶ … Continue reading ನಟ ಅನಿರುದ್ಧ್​ಗೆ ಮತ್ತೊಮ್ಮೆ ಶಾಕ್​! ಎಸ್​.ನಾರಾಯಣ್​ರ ಮುಂದಿನ ನಡೆ ಏನು? ಇಂದು ಮಧ್ಯಾಹ್ನವೇ ನಿರ್ಧಾರ ಆಗುತ್ತಾ ಭವಿಷ್ಯ?