ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ
ಮುಂಬೈ: ಬಾಲಿವುಡ್ ನಟ ರಣದೀಪ್ ಹೂಡ ಅಭಿನಯದ ಬಹುನಿರೀಕ್ಷಿತ ಬಯೋಪಿಕ್ ‘ಸ್ವತಂತ್ರ್ಯ ವೀರ ಸಾರ್ವಕರ್’ ಸಿನಿಮಾ ಇತ್ತೀಚೆಗೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದರ ಜತೆಗೆ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನದಿಂದಲೂ ಉತ್ತಮ ಗಳಿಕೆ ಕಾಣುತ್ತಿರುವ ಈ ಚಿತ್ರದಲ್ಲಿ ಸಾರ್ವಕರ್ ಆಗಿ ಕಾಣಿಸಿಕೊಂಡ ರಣದೀಪ್ ನಟನೆಗೆ ಭಾರೀ ಪ್ರಶಂಸೆಗಳು ವ್ಯಕ್ತವಾಗಿವೆ. ಇದನ್ನೂ ಓದಿ: IPL 2024: ವ್ಯರ್ಥವಾಯ್ತು ರೋಹಿತ್ ಕೊಡುಗೆ! ಕ್ಯಾಪ್ಟನ್ ಗಿಲ್ಗೆ ಒಲಿದ ಗೆಲುವು ‘ಸ್ವತಂತ್ರ್ಯ ವೀರ ಸಾರ್ವಕರ್’ ಸಿನಿಮಾ ತೆರೆಕಂಡ ಬೆನ್ನಲ್ಲೇ … Continue reading ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ
Copy and paste this URL into your WordPress site to embed
Copy and paste this code into your site to embed