ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

ಮುಂಬೈ: ಬಾಲಿವುಡ್​ ನಟ ರಣದೀಪ್ ಹೂಡ ಅಭಿನಯದ ಬಹುನಿರೀಕ್ಷಿತ ಬಯೋಪಿಕ್​ ‘ಸ್ವತಂತ್ರ್ಯ ವೀರ ಸಾರ್ವಕರ್’​ ಸಿನಿಮಾ ಇತ್ತೀಚೆಗೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದರ ಜತೆಗೆ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನದಿಂದಲೂ ಉತ್ತಮ ಗಳಿಕೆ ಕಾಣುತ್ತಿರುವ ಈ ಚಿತ್ರದಲ್ಲಿ ಸಾರ್ವಕರ್​ ಆಗಿ ಕಾಣಿಸಿಕೊಂಡ ರಣದೀಪ್ ನಟನೆಗೆ ಭಾರೀ ಪ್ರಶಂಸೆಗಳು ವ್ಯಕ್ತವಾಗಿವೆ. ಇದನ್ನೂ ಓದಿ: IPL 2024: ವ್ಯರ್ಥವಾಯ್ತು ರೋಹಿತ್​ ಕೊಡುಗೆ! ಕ್ಯಾಪ್ಟನ್​ ಗಿಲ್​ಗೆ ಒಲಿದ ಗೆಲುವು ‘ಸ್ವತಂತ್ರ್ಯ ವೀರ ಸಾರ್ವಕರ್’​ ಸಿನಿಮಾ ತೆರೆಕಂಡ ಬೆನ್ನಲ್ಲೇ … Continue reading ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ