ಆಚೆಗೆ ಬರೋಕಾಗಲ್ಲ ಅಂದ್ಕೋಬೇಡಿ, ಬಂದೇ ಬರ್ತೀವಿ.. ಮನಸಿದ್ದರೆ ಮಾರ್ಗ: ನೀನಾಸಂ ಸತೀಶ್

ಬೆಂಗಳೂರು: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಮನೆಯೊಳಗೇ ಇದ್ದು ಬೇಸರದಲ್ಲಿ ಇರುವವರಿಗೆ ನಟ ನೀನಾಸಂ ಸತೀಶ್ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಬಗ್ಗೆಯೇ ಹೇಳಿಕೊಳ್ಳುತ್ತ, ಮನಸಿದ್ದರೆ ಮಾರ್ಗ ಎನ್ನುತ್ತ, ಮನಸಿದ್ದರೆ ಎಲ್ಲವೂ ಸಾಧ್ಯ ಎಂಬ ಮನಸಿಗೆ ಧೈರ್ಯ ಕೊಡುವ ಮಾತುಗಳನ್ನು ಅವರು ಹೇಳಿದ್ದಾರೆ. ನಾಟಕದಿಂದ ಹೇಗೆ ‘ಪರಮಪದ’ ಎಂಬ ಧಾರಾವಾಹಿಗೆ, ‘ಪರಮಪದ’ದಿಂದ ಹೇಗೆ ‘ಮನಸಾರೆ’ ಸಿನಿಮಾಗೆ, ಧಾರಾವಾಹಿಯಿಂದ ಹೇಗೆ ಸಿನಿಮಾಗಳ ಸಣ್ಣಸಣ್ಣ ಪಾತ್ರಗಳಿಗೆ, ಸಿನಿಮಾಗಳ ಸಣ್ಣ ಪಾತ್ರಗಳಿಂದ ಹೇಗೆ ಹೀರೋ ಪಾತ್ರಗಳಿಗೆ … Continue reading ಆಚೆಗೆ ಬರೋಕಾಗಲ್ಲ ಅಂದ್ಕೋಬೇಡಿ, ಬಂದೇ ಬರ್ತೀವಿ.. ಮನಸಿದ್ದರೆ ಮಾರ್ಗ: ನೀನಾಸಂ ಸತೀಶ್