ಹುಲಿ ಉಗುರು ಪ್ರಕರಣ; ಎಚ್ಚರಿಸಬೇಕಿತ್ತು, ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ: ನಟ ಜಗ್ಗೇಶ್​

ಬೆಂಗಳೂರು: ಕಳೆದ ವರ್ಷ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಹುಲಿ ಉಗುರು ಪ್ರಕರಣ ಬಿಗ್​ಬಾಸ್​ ಮನೆಯಿಂದ ಶುರುವಾಗಿ ಖ್ಯಾತನಾಮ ಸೆಲೆಬ್ರಿಟಿಗಳ ಮನೆ ಮೇಲೆಲ್ಲಾ ದಾಳಿ ಮಾಡಲಾಗಿತ್ತು. ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​ ಸೇರಿದಂತೆ ಹಲವರ ಮನೆ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಹುಲಿ ಉಗುರಿನ ಪೆಂಡೆಂಟ್ ಅನ್ನು ವಶಕ್ಕೆ ಪಡೆದಿದ್ದರು. ಘಟನೆ ನಡೆದು ತುಂಬಾ ದಿನಗಳಾದ ಬಳಿಕ ಈ ಬಗ್ಗೆ ಈಗ ಮಾತನಾಡಿರುವ ನಟ ಜಗ್ಗೇಶ್​ … Continue reading ಹುಲಿ ಉಗುರು ಪ್ರಕರಣ; ಎಚ್ಚರಿಸಬೇಕಿತ್ತು, ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ: ನಟ ಜಗ್ಗೇಶ್​