ಹುಲಿ ಉಗುರು ಪ್ರಕರಣ; ಎಚ್ಚರಿಸಬೇಕಿತ್ತು, ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ: ನಟ ಜಗ್ಗೇಶ್
ಬೆಂಗಳೂರು: ಕಳೆದ ವರ್ಷ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಹುಲಿ ಉಗುರು ಪ್ರಕರಣ ಬಿಗ್ಬಾಸ್ ಮನೆಯಿಂದ ಶುರುವಾಗಿ ಖ್ಯಾತನಾಮ ಸೆಲೆಬ್ರಿಟಿಗಳ ಮನೆ ಮೇಲೆಲ್ಲಾ ದಾಳಿ ಮಾಡಲಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರ ಮನೆ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಹುಲಿ ಉಗುರಿನ ಪೆಂಡೆಂಟ್ ಅನ್ನು ವಶಕ್ಕೆ ಪಡೆದಿದ್ದರು. ಘಟನೆ ನಡೆದು ತುಂಬಾ ದಿನಗಳಾದ ಬಳಿಕ ಈ ಬಗ್ಗೆ ಈಗ ಮಾತನಾಡಿರುವ ನಟ ಜಗ್ಗೇಶ್ … Continue reading ಹುಲಿ ಉಗುರು ಪ್ರಕರಣ; ಎಚ್ಚರಿಸಬೇಕಿತ್ತು, ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ: ನಟ ಜಗ್ಗೇಶ್
Copy and paste this URL into your WordPress site to embed
Copy and paste this code into your site to embed