ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ: ವಿಚಾರಣೆಗೆ ಹಾಜರಾಗಲು ನಟ ಚೇತನ್​ಗೆ ನೋಟಿಸ್​ ಜಾರಿ

ಬೆಂಗಳೂರು: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ ಸಂಬಂಧ ನಟ ಚೇತನ್​ಗೆ ಬಸವನಗುಡಿ ಪೊಲೀಸರು ನೋಟಿಸ್​ ಹೊರಡಿಸಿದ್ದಾರೆ. ಚೇತನ್​ ವಿರುದ್ಧ ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ಅವರು ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣವೂ ದಾಖಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಚಿತ್ರನಟ ಚೇತನ್ ಸನಾತನ ಹಿಂದೂ ಧರ್ಮದ ಬುನಾದಿಗೆ ಪೆಟ್ಟು ಬೀಳುವಂತೆ, ಹಿಂದೂ ಧರ್ಮವನ್ನು ಹೊಡೆದೆಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಹಾಗೂ ಹಿಂದೂ ಧರ್ಮದಲ್ಲಿನ ನಾನಾ ಪ್ರವರ್ಗಗಳಲ್ಲಿ … Continue reading ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ: ವಿಚಾರಣೆಗೆ ಹಾಜರಾಗಲು ನಟ ಚೇತನ್​ಗೆ ನೋಟಿಸ್​ ಜಾರಿ