ರಂಗಶಂಕರಕ್ಕೀಗ 20ರ ಹರೆಯ-ನೆನಪು ಮೆಲುಕು ಹಾಕಿದ ಅರುಂಧತಿ ನಾಗ್
ವಿಜಯವಾಣಿ ಸುದ್ದಿಜಾಲ ಉಡುಪಿ ನಟ ಶಂಕರ್ನಾಗ್ ಅವರ ಕನಸಾಗಿದ್ದ ರಂಗ ಮಂದಿರ ನಿರ್ಮಾಣ ಬಯಕೆ ಈಡೇರಿಸಿದ ತೃಪ್ತಿಯಿದೆ. ‘ರಂಗಶಂಕರ’ ಥಿಯೇಟರ್ ಶ್ರೇಯವೂ ಲಭಿಸಿದೆ. ಆದರೆ, ಅದರ ಹಿಂದೆ ಅನೇಕರ ಕೊಡುಗೆ ಇದೆ. ರಂಗಶಂಕರಕ್ಕೀಗ 20ರ ಹರೆಯ ಎಂದು ಅಭಿನೇತ್ರಿ ಅರುಂಧತಿ ನಾಗ್ ನೆನಪುಗಳನ್ನು ತೆರೆದಿಟ್ಟರು. ಶನಿವಾರ ರಂಗಭೂಮಿ ರಂಗೋತ್ಸವದಲ್ಲಿ ರಂಗಭೂಮಿ ಉಡುಪಿ ಪ್ರದಾನ ಮಾಡಿದ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಶಂಕರ್ ನಾಗ್ ನಿಧನದ ನಂತರ ರಂಗ ಶಂಕರ ಥಿಯೇಟರ್ ಕಟ್ಟಲು ಅನೇಕ ಸಂಕಷ್ಟ, ಸಮಸ್ಯೆ ಎದುರಿಸಿದೆ. … Continue reading ರಂಗಶಂಕರಕ್ಕೀಗ 20ರ ಹರೆಯ-ನೆನಪು ಮೆಲುಕು ಹಾಕಿದ ಅರುಂಧತಿ ನಾಗ್
Copy and paste this URL into your WordPress site to embed
Copy and paste this code into your site to embed