ಖ್ಯಾತ ಕ್ರಿಕೆಟಿಗನಿಗೆ ಹಣ ನೀಡಿದ್ದ ‘ಕಲಿಯುಗದ ಕರ್ಣ ಅಂಬರೀಶ್’, ಮಾಹಿತಿ ಹಂಚಿಕೊಂಡ ಸಂಸದೆ ಸುಮಲತಾ

ಬೆಂಗಳೂರು: ಚಂದನವನದ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್‍ರವರು ಕಲಿಯುಗದ ಕರ್ಣ ಎಂದೇ ಖ್ಯಾತಿ ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಅಂಬರೀಶ್‍ರವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ 2 ಲಕ್ಷ ರೂ. ಹಣ ನೀಡಿರುವ ಬಗ್ಗೆ ಸಂಸದೆ ಸುಮಲತಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಎಂ.ಎಸ್. ಧೋನಿಗೆ ಈ ಹಿಂದೆ ಅಂಬರೀಶ್ ಸಹಾಯ ಮಾಡಿದ್ದರು ಎನ್ನುವ ವಿಚಾರವೂ ಬೆಳಕಿಗೆ ಬಂದಿತ್ತು. ಕ್ರಿಕೆಟ್ ಆಡಲು … Continue reading ಖ್ಯಾತ ಕ್ರಿಕೆಟಿಗನಿಗೆ ಹಣ ನೀಡಿದ್ದ ‘ಕಲಿಯುಗದ ಕರ್ಣ ಅಂಬರೀಶ್’, ಮಾಹಿತಿ ಹಂಚಿಕೊಂಡ ಸಂಸದೆ ಸುಮಲತಾ