ಕೊಂಡಾಣ ಭಂಡಾರದ ಮನೆ ದ್ವಂಸ, ಕ್ರಮಕ್ಕೆ ಆಗ್ರಹ: ಸ್ಪೀಕರ್ ಖಾದರ್ ವಿರುದ್ಧವೂ ಆರೋಪ
ವಿಜಯವಾಣಿ ಸುದ್ದಿಜಾಲ ಉಳ್ಳಾಲ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳ ಕ್ಷೇತ್ರಕ್ಕೆ ತಾಗಿಕೊಂಡು ನಿರ್ಮಾಣ ಹಂತದಲ್ಲಿದ್ದ ಭಂಡಾರದ ಮನೆಯನ್ನು ಕೆಡವಿದ ಪ್ರಕರಣ ಖಂಡಿಸಿ ಸೋಮವಾರ ಭಕ್ತರು, ಬಿಜೆಪಿ ಮುಖಂಡರು ಕೋಟೆಕಾರು ಪಟ್ಟಣ ಪಂಚಾಯಿತಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿ, ಭಂಡಾರದ ಮನೆ ಮರು ನಿರ್ಮಾಣಕ್ಕೆ ಆಗ್ರಹಿಸಿದರು. ಕಟ್ಟಡ ಧ್ವಂಸ ಮಾಡಿದ ಗುರಿಕಾರ ಮುತ್ತಣ್ಣ ಶೆಟ್ಟಿ ಮತ್ತು ತಂಡದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಟ್ಟಡ, ಚಿನ್ನಾಭರಣ, ಹಣಕಾಸಿನ ಸಂರಕ್ಷಣೆಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು … Continue reading ಕೊಂಡಾಣ ಭಂಡಾರದ ಮನೆ ದ್ವಂಸ, ಕ್ರಮಕ್ಕೆ ಆಗ್ರಹ: ಸ್ಪೀಕರ್ ಖಾದರ್ ವಿರುದ್ಧವೂ ಆರೋಪ
Copy and paste this URL into your WordPress site to embed
Copy and paste this code into your site to embed