ಮದ್ವೆ ಆಗಿ ಆಸಿಡ್​ ದಾಳಿ ಸಂತ್ರಸ್ತೆ ಬಾಳಿಗೆ ಬೆಳಕಾದ ಯುವಕ: ಇಬ್ಬರ ಲವ್​ ಸ್ಟೋರಿ ಕೇಳಿದ್ರೆ ಮನಕಲಕುತ್ತೆ..!

ಭುವನೇಶ್ವರ್​: ಒಡಿಶಾದ ಆಸಿಡ್​ ದಾಳಿಯ ಸಂತ್ರಸ್ತೆ ಪ್ರಮೋದಿನಿ ರೌಲ್​ ಹೊಸ ಜೀವನ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಆಸಿಡ್​ ದಾಳಿಯಿಂದ ಅನೇಕ ವರ್ಷಗಳವರೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದ ಪ್ರಮೋದಿನಿ ಬಾಳಿಗೆ ಸರೋಜ್​ ಸಾಹು ಬೆಳಕಾಗಿ ಬಂದಿದ್ದಾರೆ. ಪ್ರಮೋದಿನಿ ಮತ್ತು ಸರೋಜ್​ ಮದುವೆ ಸೋಮವಾರ (ಮಾರ್ಚ್​ 1) ಒಡಿಶಾದ ಜಗತ್ಸಿಂಗ್​ಪುರದಲ್ಲಿ ಕುಟುಂಬ ಹಾಗು ಆಪ್ತರ ಸಮ್ಮುಖದಲ್ಲಿ ನಡೆದಿದೆ. ನವಜೋಡಿಗಳು ಸಪ್ತಪದಿ ತುಳಿಯುವ ಮೂಲಕ ನಿಜವಾದ ಪ್ರೀತಿ ಏನು ಎಂಬುದನ್ನು ಪ್ರತಿಯೊಬ್ಬರಿಗೂ ನಿರೂಪಿಸಿದ್ದಾರೆ. ಇದನ್ನೂ ಓದಿರಿ: ಅಪ್ರಾಪ್ತೆ ಜತೆಗಿನ ಅಶ್ಲೀಲ ಫೋಟೋ ವೈರಲ್ … Continue reading ಮದ್ವೆ ಆಗಿ ಆಸಿಡ್​ ದಾಳಿ ಸಂತ್ರಸ್ತೆ ಬಾಳಿಗೆ ಬೆಳಕಾದ ಯುವಕ: ಇಬ್ಬರ ಲವ್​ ಸ್ಟೋರಿ ಕೇಳಿದ್ರೆ ಮನಕಲಕುತ್ತೆ..!