ಗಗನಸಖಿ ಹತ್ಯೆ ಪ್ರಕರಣ; ಪೊಲೀಸ್​ ಲಾಕಪ್​ನಲ್ಲಿ ಆರೋಪಿ ಆತ್ಮಹತ್ಯೆ

ಮುಂಬೈ: ತರಬೇತಿ ನಿರತ ಗಗನಸಖಿ ರೂಪಾಲ್​ ಓಗ್ರೆ(24) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವಿಕ್ರಮ್​ ಅತ್ವಾಲ್​ ಪೊವೈ (ಮನೆ ಕೆಲಸದವ) ಲಾಕಪ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿಕ್ರಮ್​ ಅತ್ವಾಲ್​(40) ತನ್ನ ಪ್ಯಾಂಟ್​ನಿಂದಲ್ಲೇ ಜೈಲಿ ಲಾಕಪ್​ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉನ್ನತ ಸುದ್ದಿ ಮೂಲಗಳು ತಿಳಿಸಿವೆ. ಛತ್ತೀಸ್​ಗಢ ಮೂಲದ ರೂಪಾಲ್​ ಓಗ್ರೆರನ್ನು ಸೆಪ್ಟೆಂಬರ್​ 3ರಂದು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಅಂಧೇರಿ ಠಾಣೆ ಪೊಲೀಸರು ಆರೋಪಿ ಪತ್ತೆಗಾಗಿ 12 ತಂಡಗಳನ್ನು ರಚಿಸಿದ್ದರು. … Continue reading ಗಗನಸಖಿ ಹತ್ಯೆ ಪ್ರಕರಣ; ಪೊಲೀಸ್​ ಲಾಕಪ್​ನಲ್ಲಿ ಆರೋಪಿ ಆತ್ಮಹತ್ಯೆ