ಗಗನಸಖಿ ಹತ್ಯೆ ಪ್ರಕರಣ; ಪೊಲೀಸ್ ಲಾಕಪ್ನಲ್ಲಿ ಆರೋಪಿ ಆತ್ಮಹತ್ಯೆ
ಮುಂಬೈ: ತರಬೇತಿ ನಿರತ ಗಗನಸಖಿ ರೂಪಾಲ್ ಓಗ್ರೆ(24) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವಿಕ್ರಮ್ ಅತ್ವಾಲ್ ಪೊವೈ (ಮನೆ ಕೆಲಸದವ) ಲಾಕಪ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿಕ್ರಮ್ ಅತ್ವಾಲ್(40) ತನ್ನ ಪ್ಯಾಂಟ್ನಿಂದಲ್ಲೇ ಜೈಲಿ ಲಾಕಪ್ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉನ್ನತ ಸುದ್ದಿ ಮೂಲಗಳು ತಿಳಿಸಿವೆ. ಛತ್ತೀಸ್ಗಢ ಮೂಲದ ರೂಪಾಲ್ ಓಗ್ರೆರನ್ನು ಸೆಪ್ಟೆಂಬರ್ 3ರಂದು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಅಂಧೇರಿ ಠಾಣೆ ಪೊಲೀಸರು ಆರೋಪಿ ಪತ್ತೆಗಾಗಿ 12 ತಂಡಗಳನ್ನು ರಚಿಸಿದ್ದರು. … Continue reading ಗಗನಸಖಿ ಹತ್ಯೆ ಪ್ರಕರಣ; ಪೊಲೀಸ್ ಲಾಕಪ್ನಲ್ಲಿ ಆರೋಪಿ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed