ಬಂಧನ ಬಳಿಕವೂ ಕೇಜ್ರಿವಾಲ್​ ಸಿಎಂ ಆಗಿ ಉಳಿಯುತ್ತಾರೆಂದ AAP: ಇದು ಸಾಧ್ಯಾನಾ? ಕಾನೂನು ತಜ್ಞರು ಹೇಳೋದೇನು?

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಬಂಧನವಾಗಿದ್ದು, ಸಿಎಂ ಸ್ಥಾನದಿಂದ ಕೇಜ್ರಿವಾಲ್​ ಕೆಳಗೆ ಇಳಿಯುತ್ತಾರಾ ಎಂಬ ಪ್ರಶ್ನೆಗೆ ಆಮ್​ ಆದ್ಮಿ ಪಾರ್ಟಿ ಉತ್ತರ ನೀಡಿದೆ. ಕೇಜ್ರಿವಾಲ್​ ಅವರು ಸಿಎಂ ಆಗಿ ಮುಂದುವರಿಯಲಿದ್ದು, ಜೈಲಿನಿಂದಲೇ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ ಎಂದು ಪಕ್ಷವು ತಿಳಿಸಿದೆ. ಈ ಬಗ್ಗೆ ದೆಹಲಿಯ ಶಿಕ್ಷಣ ಸಚಿವೆ ಹಾಗೂ ಎಎಪಿಯ ಪ್ರಭಾವಿ ನಾಯಕಿ ಅತಿಶಿ ಮರ್ಲೆನಾ ಮಾತನಾಡಿದ್ದು, ಅರವಿಂದ್​ ಕೇಜ್ರಿವಾಲ್​ ದೆಹಲಿಯ ಸಿಎಂ ಆಗಿಯೇ ಉಳಿಯಲಿದ್ದಾರೆ. ಇದರಲ್ಲಿ ಎರಡು … Continue reading ಬಂಧನ ಬಳಿಕವೂ ಕೇಜ್ರಿವಾಲ್​ ಸಿಎಂ ಆಗಿ ಉಳಿಯುತ್ತಾರೆಂದ AAP: ಇದು ಸಾಧ್ಯಾನಾ? ಕಾನೂನು ತಜ್ಞರು ಹೇಳೋದೇನು?