VIDEO| ಮಾಜಿ ಡಿಸಿಎಂ ಜತೆ ಪೊಲೀಸರ ಅನುಚಿತ ವರ್ತನೆ; ಕಿಡಿಕಾರಿದ ಎಎಪಿ

ನವದೆಹಲಿ: 2020-21ರಲ್ಲಿ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಎಎಪಿ ನಾಯಕರ ಜಟಾಪಟಿ ತಾರಕಕ್ಕೇರಿದೆ. ಮಂಗಳವಾರ ದೆಹಲಿ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರನ್ನು ಬಿಗಿ ಪೊಲೀಸ್​ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಕುರಿತು ಎಎಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಅನುಚಿತ ವರ್ತನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಪತ್ರಕರ್ತರು ಮನೀಶ್​ ಅವರನ್ನು ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಿ ನೌಕರರ ನಡುವಿನ ಜಟಾಪಟಿ ಕುರಿತು … Continue reading VIDEO| ಮಾಜಿ ಡಿಸಿಎಂ ಜತೆ ಪೊಲೀಸರ ಅನುಚಿತ ವರ್ತನೆ; ಕಿಡಿಕಾರಿದ ಎಎಪಿ