ನನ್ಗೆ ಅಧಿಕಾರದ ಆಸೆಯೇ ಇಲ್ಲ… ಸಿಎಂ ಸ್ಥಾನ ಬಿಟ್ಟುಕೊಡ್ತೀವಿ ಅಂದ್ರೂ ಮಾಯಾವತಿ ಸ್ಪಂದಿಸಲಿಲ್ಲ: ರಾಹುಲ್ ಗಾಂಧಿ
ನವದೆಹಲಿ: ನಾನು ಅಧಿಕಾರದ ಶಕ್ತಿ ಸ್ಥಾನದಲ್ಲೇ ಜನಿಸಿದೆ. ಆದರೆ, ಅದರ ಬಗ್ಗೆ ನನಗೆ ಆಸಕ್ತಿಯೇ ಬೆಳೆಯಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನವದೆಹಲಿಯ ಜವಾಹರ ಭವನದಲ್ಲಿ ‘ದಿ ದಲಿತ್ ಟ್ರೂತ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಅಧಿಕಾರದ ಬಗ್ಗೆ ಆಸಕ್ತಿಯೇ ಇಲ್ಲ. ದೇಶವನ್ನು ಅರ್ಥ ಮಾಡಿಕೊಳ್ಳಲು ಈಗ ಪ್ರಯತ್ನಿಸುತ್ತಿದ್ದೇನೆ ಎಂದರು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಮಾಯಾವತಿ ಅವರು ಸ್ಪರ್ಧಿಸಲಿಲ್ಲ. ಮೈತ್ರಿ ರಚನೆ ಬಗ್ಗೆ ಸಂದೇಶ ಕಳುಹಿಸಿದೆವು. ಮುಖ್ಯಮಂತ್ರಿ … Continue reading ನನ್ಗೆ ಅಧಿಕಾರದ ಆಸೆಯೇ ಇಲ್ಲ… ಸಿಎಂ ಸ್ಥಾನ ಬಿಟ್ಟುಕೊಡ್ತೀವಿ ಅಂದ್ರೂ ಮಾಯಾವತಿ ಸ್ಪಂದಿಸಲಿಲ್ಲ: ರಾಹುಲ್ ಗಾಂಧಿ
Copy and paste this URL into your WordPress site to embed
Copy and paste this code into your site to embed