ನನ್ಗೆ ಅಧಿಕಾರದ ಆಸೆಯೇ ಇಲ್ಲ… ಸಿಎಂ ಸ್ಥಾನ ಬಿಟ್ಟುಕೊಡ್ತೀವಿ ಅಂದ್ರೂ ಮಾಯಾವತಿ ಸ್ಪಂದಿಸಲಿಲ್ಲ: ರಾಹುಲ್​ ಗಾಂಧಿ

ನವದೆಹಲಿ: ನಾನು ಅಧಿಕಾರದ ಶಕ್ತಿ ಸ್ಥಾನದಲ್ಲೇ ಜನಿಸಿದೆ. ಆದರೆ, ಅದರ ಬಗ್ಗೆ ನನಗೆ ಆಸಕ್ತಿಯೇ ಬೆಳೆಯಲಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ. ನವದೆಹಲಿಯ ಜವಾಹರ ಭವನದಲ್ಲಿ ‘ದಿ ದಲಿತ್​ ಟ್ರೂತ್​’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಅಧಿಕಾರದ ಬಗ್ಗೆ ಆಸಕ್ತಿಯೇ ಇಲ್ಲ. ದೇಶವನ್ನು ಅರ್ಥ ಮಾಡಿಕೊಳ್ಳಲು ಈಗ ಪ್ರಯತ್ನಿಸುತ್ತಿದ್ದೇನೆ ಎಂದರು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಮಾಯಾವತಿ ಅವರು ಸ್ಪರ್ಧಿಸಲಿಲ್ಲ. ಮೈತ್ರಿ ರಚನೆ ಬಗ್ಗೆ ಸಂದೇಶ ಕಳುಹಿಸಿದೆವು. ಮುಖ್ಯಮಂತ್ರಿ … Continue reading ನನ್ಗೆ ಅಧಿಕಾರದ ಆಸೆಯೇ ಇಲ್ಲ… ಸಿಎಂ ಸ್ಥಾನ ಬಿಟ್ಟುಕೊಡ್ತೀವಿ ಅಂದ್ರೂ ಮಾಯಾವತಿ ಸ್ಪಂದಿಸಲಿಲ್ಲ: ರಾಹುಲ್​ ಗಾಂಧಿ