ಮದ್ವೆ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಸಾವು: ವರನ ತಂದೆ ಸಾವಿಂದ ಆ ಮದ್ವೆ ನಡೆಯಲಿಲ್ಲ, ಅಜ್ಜಿ ಸಾವಿಂದ ಈ ಮದ್ವೆಯೂ ನಡೆಯುತ್ತಿಲ್ಲ…

ಭದ್ರಾವತಿ: ಉಜ್ಜನೀಪುರದಲ್ಲಿ ಫೆ.9ರಂದು ಚಪ್ಪರದ ಶಾಸ್ತ್ರ ಮುಗಿಸಿ ಇನ್ನೇನು ಮದುವೆ ಕಲ್ಯಾಣ ಮಂಟಪಕ್ಕೆ ಹೊರಡಬೇಕು ಅನ್ನುವಷ್ಟರಲ್ಲಿ ವರನ ತಂದೆ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರಿಂದ ಮದುವೆ ಮನೆಯಲ್ಲಿ ಸ್ಮಶಾನಮೌನ ಆವರಿಸಿದ್ದು, ಮದುವೆಯನ್ನ ಮುಂದೂಡಲಾಗಿದೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ಭದ್ರಾವತಿ ನಗರದಲ್ಲಿ ಸಂಭವಿಸಿದ್ದು, ಇನ್ನೊಂದು ಜೋಡಿಯ ಮದುವೆಯನ್ನೂ ಮುಂದೂಡಲಾಗಿದೆ. ಭದ್ರವಾತಿ ತಾಲೂಕಿನ ಅಂತರಗಂಗೆ ಗ್ರಾಮದ ವಧುವಿನ ಮದುವೆಯನ್ನು ಕುಮಾರಿ ನಾರಾಯಣಪುರ ಗ್ರಾಮದ ವರನೊಂದಿಗೆ ನಿಶ್ಚಯವಾಗಿತ್ತು. ಇವರಿಬ್ಬರ ಮದುವೆ ಭದ್ರಾವತಿ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಇಂದು-ನಾಳೆ (ಫೆ.12 ಮತ್ತು 13) … Continue reading ಮದ್ವೆ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಸಾವು: ವರನ ತಂದೆ ಸಾವಿಂದ ಆ ಮದ್ವೆ ನಡೆಯಲಿಲ್ಲ, ಅಜ್ಜಿ ಸಾವಿಂದ ಈ ಮದ್ವೆಯೂ ನಡೆಯುತ್ತಿಲ್ಲ…