ಹೊಲದಲ್ಲಿ ಹತ್ತಿ ಕೀಳುತ್ತಿದ್ದಾಗ ಹುಲಿ ದಾಳಿ: ಮಹಿಳೆ ಮೃತ್ಯು..ಎಲ್ಲಿ?

ಮುಂಬೈ: ಹುಲಿ ದಾಳಿಗೆ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹೊಲದಲ್ಲಿ ಹತ್ತಿ ಕೀಳುತ್ತಿದ್ದಾಗ ಏಕಾಏಕಿ ಹುಲಿ ಮೇಲೆರಗಿದ್ದು, ಮಹಿಳೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಫಲಕಾರಿಯಾಗಿಲ್ಲ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಮಹಾರಾಷ್ಟ್ರದ ಅಹೇರಿ ತಾಲೂಕಿನ ಚಿಂತಲಪೇಟ್ ಗ್ರಾಮದ ಸುಷ್ಮಾ(50) ಮೃತೆ. ಇದನ್ನೂ ಓದಿ: ಪ್ರಾಬಲ್ಯಕ್ಕಾಗಿ ಹುಲಿ ಕಾಳಗ.. ದರಿಗಾಮ್ ಅರಣ್ಯದಲ್ಲಿ ಹೆಣ್ಣು ಹುಲಿ ಮೃತ್ಯ- ಚಂದ್ರಾಪುರ ಬಳಿ 10 ಹುಲಿ ಸತ್ತಿದ್ದೇಕೆ? ಆಹೇರಿ ತಾಲೂಕಿನ ಚಿಂತಲಪೇಟೆ ಅರಣ್ಯಕ್ಕೆ ಹೊಂದಿಕೊಂಡಂತಿದೆ. ಗ್ರಾಮದ ಅರಣ್ಯದಂಚಿನ ಹೊಲದಲ್ಲಿ ಭಾನುವಾರ … Continue reading ಹೊಲದಲ್ಲಿ ಹತ್ತಿ ಕೀಳುತ್ತಿದ್ದಾಗ ಹುಲಿ ದಾಳಿ: ಮಹಿಳೆ ಮೃತ್ಯು..ಎಲ್ಲಿ?