ಕುದಿವ ಎಣ್ಣೆಗೆ ಬಲಿಯಾದ ಮೂರು ವರ್ಷದ ಕಂದಮ್ಮ; ಫಲಿಸಲಿಲ್ಲ 25 ದಿನಗಳ ಜೀವನ್ಮರಣ ಹೋರಾಟ

ಹೊಸಕೋಟೆ: ಒಲೆಯ ಮೇಲೆ ಕಾಯಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡಿದ್ದ 3 ವರ್ಷದ ಬಾಲಕ 25 ದಿನಗಳ ಜೀವನ್ಮರಣ ಹೋರಾಟ ನಡೆಸಿ ಕಡೆಗೂ ಕಾಲನ ಕರೆಗೆ ಓಗೊಟ್ಟಿದ್ದಾನೆ. ನಗರದ ಎಂವಿ ಬಡಾವಣೆಯ ರವಿ ಹಾಗೂ ಪ್ರತಿಮಾ ದಂಪತಿಯ ಮುದ್ದಿನ ಮಗು ಡಿ.15ರಂದು ಇಹಲೋಕ ತ್ಯಜಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಆಟವಾಡಲು ಹೋಗಿ ಸುಟ್ಟುಕೊಂಡ:ನ.25ರಂದು ತಾಯಿ ಪ್ರತಿಮಾ ಅಡುಗೆ ತಯಾರಿಯಲ್ಲಿದ್ದರು. ಈ ವೇಳೆ ಬಾಂಡಲಿಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲೆ ಕಾಯಲು ಇಟ್ಟಿದ್ದರು. ಅಡುಗೆ ಮನೆಯ … Continue reading ಕುದಿವ ಎಣ್ಣೆಗೆ ಬಲಿಯಾದ ಮೂರು ವರ್ಷದ ಕಂದಮ್ಮ; ಫಲಿಸಲಿಲ್ಲ 25 ದಿನಗಳ ಜೀವನ್ಮರಣ ಹೋರಾಟ