ಬ್ಯಾಂಕ್​ ಕ್ಯಾಷಿಯರ್​ನಿಂದ ವಂಚನೆ!; ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ, 2.19 ಕೋಟಿ ರೂ. ದಂಡ

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕೊಂದರ ಕ್ಯಾಷಿಯರ್​ಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 2.19 ಕೋಟಿ ರೂ. ದಂಡ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬ್ಯಾಂಕ್ ಕ್ಯಾಷಿಯರ್​ ಬಿ. ದಿನೇಶ್ ಶಿಕ್ಷೆಗೊಳಗಾಗಿರುವ ಅಪರಾಧಿ. ಮೈಸೂರು ಜಿಲ್ಲೆಯ ಪೆರಿಯಪಟ್ಟಣದಲ್ಲಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಹೆಡ್ ಕ್ಯಾಷಿಯರ್ ಆಗಿದ್ದ ದಿನೇಶ್​, ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಸರ್ಕಾರದ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಡಿಮಾನಿಟೈಸೇಷನ್​ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ, ಅಮಾನ್ಯೀಕರಣಗೊಂಡ 2,18,46,300 ರೂ. ಮೊತ್ತದ ನೋಟುಗಳನ್ನು … Continue reading ಬ್ಯಾಂಕ್​ ಕ್ಯಾಷಿಯರ್​ನಿಂದ ವಂಚನೆ!; ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ, 2.19 ಕೋಟಿ ರೂ. ದಂಡ