ಮಂಡ್ಯ: ಆಗ ತಾನೇ ಹುಟ್ಟಿದ ಗಂಡು ಮಗುವನ್ನು ಪಾಳು ಬಾವಿಗೆ ಹೆತ್ತಮ್ಮನೇ ಎಸೆದು ಹೋದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬಾವಿಯಲ್ಲಿ ಹಾವಿನ ಪಕ್ಕದಲ್ಲೇ ಮಲಗಿದ್ದ ಕಂದ ಸಾವನ್ನೇ ಗೆದ್ದು ಬಂದಿದೆ! ಹೆತ್ತಮ್ಮನೇ ಬೇಡವೆಂದು ಹಸುಗೂಸನ್ನು ಪಾಳು ಬಾವಿಗೆ ಎಸೆದಿದ್ದು, 50 ಅಡಿ ಆಳಕ್ಕೆ ಮಗು ಬಿದ್ದರೂ ಜೀವಂತವಾಗಿದೆ. ಬಾವಿಯಲ್ಲಿದ್ದ ವಿಷಜಂತುಗಳೂ ಆ ಮಗುವನ್ನ ಏನೂ ಮಾಡಿಲ್ಲ. ಸರಿಯಾಗಿ ಕಣ್ಣೇ ಬಿಟ್ಟಿಲ್ಲದ ಆ ಮಗು, ಅಳುತ್ತಿತ್ತು. ತೋಟಕ್ಕೆ ರೈತ … Continue reading ಹಾವಿನ ಪಕ್ಕದಲ್ಲೇ ಮಲಗಿ ಸಾವು ಗೆದ್ದ ಕಂದ! ಪಾಳುಬಾವಿಗೆ ಹಸುಗೂಸನ್ನು ಎಸೆದಿದ್ದ ಹೆತ್ತಮ್ಮ… ಮಂಡ್ಯದಲ್ಲಿ ಮನಕಲಕುವ ಘಟನೆ
Copy and paste this URL into your WordPress site to embed
Copy and paste this code into your site to embed