ಅಪ್ಪುವಿನ ‘ಗಂಧದ ಗುಡಿ’ ಟೀಸರ್ ನೋಡಿ ಶಾಕ್​ ಆಯ್ತು, ಬೇಜಾರೂ ಆಯ್ತು: ಶಿವಣ್ಣ ಭಾವುಕ

ಬೆಂಗಳೂರು: ಗಂಧದಗುಡಿ ಟೀಸರ್ ನೋಡಿ ಖುಷಿನೂ ಆಗ್ತಿದೆ, ದುಃಖನೂ ಆಗ್ತಿದೆ. ಅರಣ್ಯ ಹಾಗೂ ವನ್ಯಜೀವಿಗಳನ್ನ ಕಾಪಾಡಿ ಕೊಳ್ಳದಿದ್ದರೆ ಪೃಕೃತಿ ವಿಕೋಪ ಸಂಭವಿಸುತ್ತೆ. ಇದು ಈ ಸಂದರ್ಭಕ್ಕೆ ತಕ್ಕಂತಿದೆ. ಆದರೆ, ಇಂತಹದ್ದು ತೆಗೆದ ಮನುಷ್ಯ ಇಲ್ಲ ಅಂದ್ರೆ ಬೇಜಾರು-ನೋವು ಆಗುತ್ತೆ. ಅಪ್ಪು ಇಲ್ಲ ಅನ್ನೋ ಕೊರಗು ಕಾಡ್ತಿದೆ ಎಂದು ನಟ ಶಿವರಾಜ್​ಕುಮಾರ್​ ಭಾವುಕರಾದರು. ಪಿಆರ್​ಕೆ ಪ್ರೊಡಕ್ಷನ್​ ನಿರ್ಮಾಣ ಮಾಡುತ್ತಿರುವ, ನಟ ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಕೂಸು ‘ಗಂಧದ ಗುಡಿ’ಯ ಟೀಸರ್​ ಅಪ್ಪು ಅನುಪಸ್ಥಿತಿಯಲ್ಲೇ ಇಂದು ರಿಲೀಸ್​ ಆಯ್ತು. … Continue reading ಅಪ್ಪುವಿನ ‘ಗಂಧದ ಗುಡಿ’ ಟೀಸರ್ ನೋಡಿ ಶಾಕ್​ ಆಯ್ತು, ಬೇಜಾರೂ ಆಯ್ತು: ಶಿವಣ್ಣ ಭಾವುಕ