ಸಿದ್ಧಾರೂಢ ಶ್ರೀಗಳ ಮೂರ್ತಿ ಅಂದುಕೊಂಡು ಹತ್ತಿರ ಹೋದವರಿಗೆ ಕಾದಿತ್ತು ಅಚ್ಚರಿ! ವಿಡಿಯೋ ವೈರಲ್
ಧಾರವಾಡ: ನಗರದ ಭಾರತ ಪ್ರೌಢಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆಯಿಂದ 2023- 24ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಶುಕ್ರವಾರ (ಡಿ.22) ಏರ್ಪಡಿಸಲಾಗಿತ್ತು. ಛದ್ಮವೇಷ, ಆಶುಭಾಷಣ, ಕಂಠಪಾಠ, ಅಭಿನಯ ಗೀತೆ, ಕವ್ವಾಲಿ, ಜಾನಪದ ನೃತ್ಯ, ಅಭಿನಯ, ಮಾಡೆಲಿಂಗ್, ರಂಗೋಲಿ, ಹಾಡುಗಾರಿಕೆ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಛದ್ಮವೇಷದಲ್ಲಿ ಸಿದ್ಧಾರೂಢರ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು. ಹುಬ್ಬಳ್ಳಿ ತಾಲೂಕು ಗಂಗಿವಾಳದ ಜ್ಞಾನ ಸಂಕಲ್ಪ ಶಾಲೆಯ ವಿಶ್ವಾಸ ಎಂಬ ವಿದ್ಯಾರ್ಥಿ ಸಿದ್ಧಾರೂಢರ ಛದ್ಮವೇಷ ಧರಿಸಿ ಎಲ್ಲರ … Continue reading ಸಿದ್ಧಾರೂಢ ಶ್ರೀಗಳ ಮೂರ್ತಿ ಅಂದುಕೊಂಡು ಹತ್ತಿರ ಹೋದವರಿಗೆ ಕಾದಿತ್ತು ಅಚ್ಚರಿ! ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed