ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…

ಬೆಂಗಳೂರು: ‘ಪುನೀತ್ ರಾಜ್​ಕುಮಾರ್​ ​ನನ್ನ ಅಣ್ಣನಂತೆ. ಅವರ ಮುಖ ನನ್ನ ಎದುರು ಕಾಣಿಸ್ತಿದೆ. ನನ್ನ ಹುಟ್ಟುಹಬ್ಬದ ದಿನ ಪುನೀತ್​ ಸಾವಿನ ಸುದ್ದಿ ಬಂತು. ಅವರ ಸಾವಿನ ಸುದ್ದಿಯನ್ನ 2 ದಿನ ಆದರೂ ನನಗೆ ನಂಬಲು ಆಗಲೇ ಇದೆ. ಇದು ನಿಜಕ್ಕೂ ಅರಗಿಸಿಕೊಳ್ಳಲಾಗದ ನೋವಿನ ಸಂಗತಿ. ಪುನೀತ್(PuneethRajkumar)​ ಅವರ ಪಾರ್ಥೀವ ಶರೀರ ನೋಡುವ ಧೈರ್ಯ ನನಗೆ ಬರಲಿಲ್ಲ’ ಎಂದು ಭಾವುಕರಾಗುತ್ತಲೇ ‘ನಾನು ಕೊಟ್ಟ ಮಾತನ್ನು ನಿಮ್ಮ ತಮ್ಮನಾಗಿ ಉಳಿಸಿಕೊಳ್ಳುವೆ ಪುನೀತ್​ ಅಣ್ಣ’ ಎಂದು ತಮಿಳು ನಟ ವಿಶಾಲ್(Vishal)​ ಭಾವುಕರಾದರು. … Continue reading ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…