ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…
ಬೆಂಗಳೂರು: ‘ಪುನೀತ್ ರಾಜ್ಕುಮಾರ್ ನನ್ನ ಅಣ್ಣನಂತೆ. ಅವರ ಮುಖ ನನ್ನ ಎದುರು ಕಾಣಿಸ್ತಿದೆ. ನನ್ನ ಹುಟ್ಟುಹಬ್ಬದ ದಿನ ಪುನೀತ್ ಸಾವಿನ ಸುದ್ದಿ ಬಂತು. ಅವರ ಸಾವಿನ ಸುದ್ದಿಯನ್ನ 2 ದಿನ ಆದರೂ ನನಗೆ ನಂಬಲು ಆಗಲೇ ಇದೆ. ಇದು ನಿಜಕ್ಕೂ ಅರಗಿಸಿಕೊಳ್ಳಲಾಗದ ನೋವಿನ ಸಂಗತಿ. ಪುನೀತ್(PuneethRajkumar) ಅವರ ಪಾರ್ಥೀವ ಶರೀರ ನೋಡುವ ಧೈರ್ಯ ನನಗೆ ಬರಲಿಲ್ಲ’ ಎಂದು ಭಾವುಕರಾಗುತ್ತಲೇ ‘ನಾನು ಕೊಟ್ಟ ಮಾತನ್ನು ನಿಮ್ಮ ತಮ್ಮನಾಗಿ ಉಳಿಸಿಕೊಳ್ಳುವೆ ಪುನೀತ್ ಅಣ್ಣ’ ಎಂದು ತಮಿಳು ನಟ ವಿಶಾಲ್(Vishal) ಭಾವುಕರಾದರು. … Continue reading ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…
Copy and paste this URL into your WordPress site to embed
Copy and paste this code into your site to embed