ಒತ್ತಡ ಸಹಿಸದೆ ಪುಸ್ತಕ ಕೊಡುವ ನೆಪದಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದ ಪುನೀತ್! ಮೋದಿ ಮಾತಿಗೆ ಮುಗುಳ್ನಕ್ಕ ಅಪ್ಪು…
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ಬಿಜೆಪಿ ನಾಯಕರು ತುಂಬಾ ಪ್ರಯತ್ನ ಪಟ್ಟಿದ್ದರು. ಸ್ವತಃ ಪ್ರದಾನಿ ನರೇಂದ್ರ ಮೋದಿ ಅವರೇ ಆಹ್ವಾನಿಸಿದರೂ ರಾಜಕೀಯಕ್ಕೆ ಅಪ್ಪು ನೋ ಎಂದಿದ್ದರು ಎಂಬ ಮಾತು ಇದೀಗ ಭಾರಿ ಸದ್ದು ಮಾಡುತ್ತಿದೆ. ವ್ಯಕ್ತಿ ಸತ್ತಾಗಲೇ ಅವರ ಸಂಪಾದನೆ ಗೊತ್ತಾಗೋದು ಅನ್ನುವ ಮಾತಿದೆ. ಆ ಮಾತಿಗೆ ತಕ್ಕಂತೆ ನಟ ಪುನೀತ್ ಮಾಡಿರುವ ಸಂಪಾದನೆ ನೋಡಿ ಭಾರತೀಯ ಚಿತ್ರರಂಗವೇ ಕಂಬಿನಿ ಮಿಡಿದಿದೆ. ಅಪ್ಪು ಅವರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರವೇ ಇದನ್ನು … Continue reading ಒತ್ತಡ ಸಹಿಸದೆ ಪುಸ್ತಕ ಕೊಡುವ ನೆಪದಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದ ಪುನೀತ್! ಮೋದಿ ಮಾತಿಗೆ ಮುಗುಳ್ನಕ್ಕ ಅಪ್ಪು…
Copy and paste this URL into your WordPress site to embed
Copy and paste this code into your site to embed