ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ
ಕೆ.ಆರ್.ನಗರ: ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಿದ್ದವರೇ ಮಾಡಬಾರದ್ದು ಮಾಡಿದ್ರೆ ಏನು ಹೇಳೋದು? ಹಣದ ಆಸೆಗಾಗಿ ವಕೀಲನೊಬ್ಬ ಬರೋಬ್ಬರಿ ಮೂವರು ಮಹಿಳೆಯರನ್ನು ಮದುವೆ ಆಗಿದ್ದಾನೆ. ಆ ಭೂಪನ ಹೆಸರು ಸಿ.ವಿ.ಸುನೀಲ್ಕುಮಾರ್. ಈತ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಚಂದಗಾಲು ಗ್ರಾಮದವ. ವಕೀಲನಾಗಿರುವ ಸುನೀಲ್ಕುಮಾರ್, ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರನ್ನು, ಮತ್ತೊಬ್ಬರಿಗೆ ತಿಳಿಯದಂತೆ ಇನ್ನೊಬ್ಬರನ್ನು… ಹೀಗೆ ಯಾಮಾರಿಸಿ ಮದ್ವೆ ಆಗಿದ್ದಾನೆ. ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ. ವಕೀಲ ವೃತ್ತಿ ಮಾಡುತ್ತಿರುವ ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮದ ಮಹಿಳೆಯನ್ನು … Continue reading ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ
Copy and paste this URL into your WordPress site to embed
Copy and paste this code into your site to embed