ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

ಕೆ.ಆರ್​.ನಗರ: ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಿದ್ದವರೇ ಮಾಡಬಾರದ್ದು ಮಾಡಿದ್ರೆ ಏನು ಹೇಳೋದು? ಹಣದ ಆಸೆಗಾಗಿ ವಕೀಲನೊಬ್ಬ ಬರೋಬ್ಬರಿ ಮೂವರು ಮಹಿಳೆಯರನ್ನು ಮದುವೆ ಆಗಿದ್ದಾನೆ. ಆ ಭೂಪನ ಹೆಸರು ಸಿ.ವಿ.ಸುನೀಲ್​ಕುಮಾರ್​. ಈತ ಮೈಸೂರು ಜಿಲ್ಲೆ ಕೆ.ಆರ್​. ನಗರ ತಾಲೂಕಿನ ಚಂದಗಾಲು ಗ್ರಾಮದವ. ವಕೀಲನಾಗಿರುವ ಸುನೀಲ್​ಕುಮಾರ್​, ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರನ್ನು, ಮತ್ತೊಬ್ಬರಿಗೆ ತಿಳಿಯದಂತೆ ಇನ್ನೊಬ್ಬರನ್ನು… ಹೀಗೆ ಯಾಮಾರಿಸಿ ಮದ್ವೆ ಆಗಿದ್ದಾನೆ. ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ. ವಕೀಲ ವೃತ್ತಿ ಮಾಡುತ್ತಿರುವ ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮದ ಮಹಿಳೆಯನ್ನು … Continue reading ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ