ಸೂರಿಲ್ಲದೆ ಅಂಬೇಡ್ಕರ್​ ಭವನದಲ್ಲಿ ತಂಗಿದ್ದೇ ತಪ್ಪಾ? ಬಡ ವೃದ್ಧೆಯ ಪ್ರಾಣ ತೆಗೆದ ಗ್ರಾಪಂ ಸದಸ್ಯನ ಮಗ! ಮೈಸೂರಲ್ಲಿ ಅಮಾನವೀಯ ಘಟನೆ

ಮೈಸೂರು: ರಾಜಕೀಯ ಪುಡಾರಿಗಳೇ ಹಾಗೆ. ಊರಿಗೆಲ್ಲ ನಾನೊಬ್ಬನೇ ದೊಣ್ಣೇ ನಾಯ್ಕ, ಊರೆಲ್ಲ ನಂದೆ ಅಂತ ಶೋ ಕೊಟ್ಟುಕೊಂಡು ಓಡಾಡ್ತಾರೆ. ಈತನೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಹೋಗಿ ಬಡ ವೃದ್ಧೆಯನ್ನು ಕೊಂದೇ ಬಿಟ್ಟಿದ್ದಾನೆ. ಇಂತಹ ಅಮಾನವೀಯ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿಯಲ್ಲಿ ನಡೆದಿದೆ. ಜಯಮ್ಮ(60) ಮೃತ ದುರ್ದೈವಿ. ಇದೇ ಗ್ರಾಮದ ವಿಶ್ವಕುಮಾರ್ ಕೊಲೆ ಆರೋಪಿ. ಆರೋಪಿ ವಿಶ್ವಕುಮಾರ್ ಅವರ ಅಪ್ಪ ಮಹಾಲಿಂಗ ಗ್ರಾಮ ಪಂಚಾಯಿತಿ ಸದಸ್ಯ. ಹೀಗಾಗಿ ವಿಶ್ವಕುಮಾರ್ ಊರೆಲ್ಲ ನಂದೆ ಅಂಥ … Continue reading ಸೂರಿಲ್ಲದೆ ಅಂಬೇಡ್ಕರ್​ ಭವನದಲ್ಲಿ ತಂಗಿದ್ದೇ ತಪ್ಪಾ? ಬಡ ವೃದ್ಧೆಯ ಪ್ರಾಣ ತೆಗೆದ ಗ್ರಾಪಂ ಸದಸ್ಯನ ಮಗ! ಮೈಸೂರಲ್ಲಿ ಅಮಾನವೀಯ ಘಟನೆ