ಶನಿ ದೇವರ ಗೋಲಕ ಕದ್ದವ ಸಿಸಿಟಿವಿಯ ವಕ್ರದೃಷ್ಟಿಗೆ ಬಿದ್ದ! ಮರುದಿನವೇ ಕಾದಿತ್ತು ಶಿಕ್ಷೆ

ಚಾಮರಾಜನಗರ: ಶನಿಮಹಾತ್ಮ ದೇವಸ್ಥಾನಕ್ಕೆ ಭಕ್ತನ‌ ಸೋಗಿನಲ್ಲಿ ಎಂಟ್ರಿ‌ ಕೊಟ್ಟು ಗೋಲಕ ಕದ್ದ ಕಳ್ಳ ಸಿಸಿಟಿವಿಯ ವಕ್ರದೃಷ್ಟಿ ಬಿದ್ದು ಜೈಲು ಪಾಲಾಗಿದ್ದಾ‌ನೆ. ನಗರದ‌ ಉಪ್ಪಾರ ಬಡಾವಣೆಯ ನಿವಾಸಿ ಮೋಹನ್‌ಕುಮಾರ್(40) ಎಂಬಾತನ ಕಳ್ಳ ಕೆಲಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ ಶ್ರೀಚಾಮರಾಜೇಶ್ವರ ದೇವಸ್ಥಾನದ ಹಿಂಭಾಗ ಇರುವ ಶನಿ ದೇವರ ದೇವಸ್ಥಾನಕ್ಕೆ ಸೆ.8ರಂದು ರಾತ್ರಿ ಬಂದಿದ್ದಾನೆ.‌ ಕಟಿಂಗ್ ಪ್ಲೇಯರ್ ಬಳಸಿ ಕಂಬಿ ಕಿತ್ತು ಗೋಲಕ ಎಗರಿಸಿದ್ದಾನೆ. ದೇವಸ್ಥಾನದ ಆಡಳಿತ ಮಂಡಳಿ ಬೆಳಗ್ಗೆ ಕಳ್ಳತನ ನಡೆದಿರುವುದು ಗೊತ್ತಾಗಿ ಸಿಸಿಟಿವಿ ಪರಿಶೀಲಸಿದಾಗ‌ ಮೋಹನ್ ಕುಮಾರ್ ಕಳ್ಳತನ … Continue reading ಶನಿ ದೇವರ ಗೋಲಕ ಕದ್ದವ ಸಿಸಿಟಿವಿಯ ವಕ್ರದೃಷ್ಟಿಗೆ ಬಿದ್ದ! ಮರುದಿನವೇ ಕಾದಿತ್ತು ಶಿಕ್ಷೆ