ಬೆಂಗಳೂರು: ಮೂರನೇ ದಿನದ(ಮಂಗಳವಾರ) ಮೇಕೆದಾಟು ಪಾದಯಾತ್ರೆಯಲ್ಲಿ ನಾಯಕರ ದಾರಿ ಸುಗಮ ಮಾಡಿಕೊಡುವ ಭರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯ ಯುವ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ನಲಪಾಡ್ ಹ್ಯಾರಿಸ್ ಅವರ ಕೊರಳ ಪಟ್ಟಿ ಹಿಡಿದು ಬೈಯುತ್ತಲೇ ದೂರ ತಳ್ಳಿದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದೃಶ್ಯಮಾಧ್ಯಮಗಳಲ್ಲಿ ಇದನ್ನು ನೋಡಿದ ನಲಪಾಡ್ ಸ್ನೇಹಿತರು ಅವರಿಗೆ ಒಂದೇ ಸಮನೆ ಫೋನ್ ಮಾಡಿ ಹೀಗೇಕಾಯಿತು ಅಂತ ವಿಚಾರಿಸತೊಡಗಿದ್ದಾರೆ. ಇದೀಗ ಈ ಘಟನೆ ಕುರಿತು ನಲಪಾಡ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ … Continue reading ಮೇಕೆದಾಟು ಪಾದಯಾತ್ರೆಯಲ್ಲಿ ನಲಪಾಡ್ರನ್ನು ಡಿ.ಕೆ.ಸುರೇಶ್ ತಳ್ಳಿದ್ದೇಕೆ? ನಲಪಾಡ್ ಹ್ಯಾರಿಸ್ ಕೊಟ್ಟ ಸ್ಪಷ್ಟನೆ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed