ಮೇಕೆದಾಟು ಪಾದಯಾತ್ರೆಯಲ್ಲಿ ನಲಪಾಡ್​ರನ್ನು ಡಿ.ಕೆ.ಸುರೇಶ್ ತಳ್ಳಿದ್ದೇಕೆ? ನಲಪಾಡ್​ ​ಹ್ಯಾರಿಸ್​ ಕೊಟ್ಟ ಸ್ಪಷ್ಟನೆ ಇಲ್ಲಿದೆ

ಬೆಂಗಳೂರು: ಮೂರನೇ ದಿನದ(ಮಂಗಳವಾರ) ಮೇಕೆದಾಟು ಪಾದಯಾತ್ರೆಯಲ್ಲಿ ನಾಯಕರ ದಾರಿ ಸುಗಮ ಮಾಡಿಕೊಡುವ ಭರದಲ್ಲಿ ಸಂಸದ ಡಿ.ಕೆ.ಸುರೇಶ್​ ಅವರು ರಾಜ್ಯ ಯುವ ಕಾಂಗ್ರೆಸ್​ ಘಟಕದ ಕಾರ್ಯಾಧ್ಯಕ್ಷ ನಲಪಾಡ್​ ಹ್ಯಾರಿಸ್​ ಅವರ ಕೊರಳ ಪಟ್ಟಿ ಹಿಡಿದು ಬೈಯುತ್ತಲೇ ದೂರ ತಳ್ಳಿದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದೃಶ್ಯಮಾಧ್ಯಮಗಳಲ್ಲಿ ಇದನ್ನು ನೋಡಿದ ನಲಪಾಡ್ ಸ್ನೇಹಿತರು ಅವರಿಗೆ ಒಂದೇ ಸಮನೆ ಫೋನ್ ಮಾಡಿ ಹೀಗೇಕಾಯಿತು ಅಂತ ವಿಚಾರಿಸತೊಡಗಿದ್ದಾರೆ. ಇದೀಗ ಈ ಘಟನೆ ಕುರಿತು ನಲಪಾಡ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿರುವ … Continue reading ಮೇಕೆದಾಟು ಪಾದಯಾತ್ರೆಯಲ್ಲಿ ನಲಪಾಡ್​ರನ್ನು ಡಿ.ಕೆ.ಸುರೇಶ್ ತಳ್ಳಿದ್ದೇಕೆ? ನಲಪಾಡ್​ ​ಹ್ಯಾರಿಸ್​ ಕೊಟ್ಟ ಸ್ಪಷ್ಟನೆ ಇಲ್ಲಿದೆ