ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ, ಖಾವಿ ಧರಿಸಿ ಓಡಾಡಿಕೊಂಡಿದ್ದವನನ್ನು ಬಂಧಿಸಿದ ಪೊಲೀಸರು
ರಾಯಚೂರು: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದವನನ್ನು ಪೊಲೀಸು ಬಂಧಿಸಿದ್ದಾರೆ. ಫೆ,25ರಂದು ಸಿಂಧನೂರು ತಾಲೂಕಿನಲ್ಲಿ ಘಟನೆ ನಡೆದಿತ್ತು. ಶಾಲೆಗೆ ಹೋಗಿದ್ದ ಬಾಲಕಿಯರು ಮನೆಗೆ ಊಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಕಾಮುಕ ಅವರನ್ನು ಅಂಗಡಿಯೊಳಗೆ ಕರೆದು ಅತ್ಯಾಚಾರ ಮಾಡಿದ್ದ. ಅರುಣಕುಮಾರ ಠಾಕೂರ್ (50) ಬಂಧಿತ. ಈತ ದಿನಸಿ ಅಂಗಡಿ ಇಟ್ಟುಕೊಂಡಿದ್ದ. ಅದೇ ಅಂಗಡಿಗೆ ಬಾಲಕಿಯರನ್ನು ಕರೆದು ರೇಪ್ ಮಾಡಿದ್ದ. ಬಾಲಕಿಯರು ಮನೆಯಲ್ಲಿ ವಿಷಯ ತಿಳಿಸಿದ ನಂತರ ಅವರ ತಾಯಂದಿರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಅರುಣ್ಕುಮಾರ್ ಪರಾರಿಯಾಗಿದ್ದ. ಖಾವಿ … Continue reading ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ, ಖಾವಿ ಧರಿಸಿ ಓಡಾಡಿಕೊಂಡಿದ್ದವನನ್ನು ಬಂಧಿಸಿದ ಪೊಲೀಸರು
Copy and paste this URL into your WordPress site to embed
Copy and paste this code into your site to embed