ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ, ಖಾವಿ ಧರಿಸಿ ಓಡಾಡಿಕೊಂಡಿದ್ದವನನ್ನು ಬಂಧಿಸಿದ ಪೊಲೀಸರು

ರಾಯಚೂರು: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದವನನ್ನು ಪೊಲೀಸು ಬಂಧಿಸಿದ್ದಾರೆ. ಫೆ,25ರಂದು ಸಿಂಧನೂರು ತಾಲೂಕಿನಲ್ಲಿ ಘಟನೆ ನಡೆದಿತ್ತು. ಶಾಲೆಗೆ ಹೋಗಿದ್ದ ಬಾಲಕಿಯರು ಮನೆಗೆ ಊಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಕಾಮುಕ ಅವರನ್ನು ಅಂಗಡಿಯೊಳಗೆ ಕರೆದು ಅತ್ಯಾಚಾರ ಮಾಡಿದ್ದ. ಅರುಣಕುಮಾರ ಠಾಕೂರ್ (50) ಬಂಧಿತ. ಈತ ದಿನಸಿ ಅಂಗಡಿ ಇಟ್ಟುಕೊಂಡಿದ್ದ. ಅದೇ ಅಂಗಡಿಗೆ ಬಾಲಕಿಯರನ್ನು ಕರೆದು ರೇಪ್​ ಮಾಡಿದ್ದ. ಬಾಲಕಿಯರು ಮನೆಯಲ್ಲಿ ವಿಷಯ ತಿಳಿಸಿದ ನಂತರ ಅವರ ತಾಯಂದಿರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಅರುಣ್​ಕುಮಾರ್ ಪರಾರಿಯಾಗಿದ್ದ. ಖಾವಿ … Continue reading ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ, ಖಾವಿ ಧರಿಸಿ ಓಡಾಡಿಕೊಂಡಿದ್ದವನನ್ನು ಬಂಧಿಸಿದ ಪೊಲೀಸರು