ಅಂದು 100 ರೂಪಾಯಿ ಹಿಡಿದು ಮನೆ ಬಿಟ್ಟು ಹೋದಾತ ಇಂದು 200 ಕೋಟಿ ರೂ. ಆಸ್ತಿಯ ಒಡೆಯ!
ಕೋಲ್ಕತ: ಮನುಷ್ಯನಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲವಿದ್ದರೆ ಶಿಕ್ಷಣ ಕೊರತೆ ಮತ್ತು ಬಡತನವನ್ನು ಮೆಟ್ಟಿನಿಂತು ಸಾಧನೆಯ ಶಿಖರವನ್ನು ಏರಬಹುದು ಮತ್ತು ವಿಜೇತರಾಗಬಹುದು. ಶ್ರೇಷ್ಠ ಜೀವನ ನಡೆಸಬೇಕೆಂಬ ಹಂಬಲ ಮತ್ತು ಪರಿಶ್ರಮವಿದ್ದರೆ ಯಾವುದೇ ಸಮಸ್ಯೆಗಳು ನಮ್ಮನ್ನು ತಡೆಯಲಾರವು. ಸಂಕಲ್ಪ ಬಲವಾಗಿದ್ದರೆ ಎಂತಹ ಅಡೆತಡೆಗಳು ಎದುರಾದರೂ ಜಯಶಾಲಿಯಾಗಿ ನಿಲ್ಲಬಹುದು. ಎಷ್ಟೋ ಮಂದಿ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಪಶ್ಚಿಮ ಬಂಗಾಳದ ಮಲಯ್ ದೇಬನಾಥ್. ಕೇವಲ 100 ರೂಪಾಯಿಯೊಂದಿಗೆ ಗ್ರಾಮವನ್ನು ತೊರೆದವರು ಇಂದು 200 ಕೋಟಿ ರೂಪಾಯಿಯ … Continue reading ಅಂದು 100 ರೂಪಾಯಿ ಹಿಡಿದು ಮನೆ ಬಿಟ್ಟು ಹೋದಾತ ಇಂದು 200 ಕೋಟಿ ರೂ. ಆಸ್ತಿಯ ಒಡೆಯ!
Copy and paste this URL into your WordPress site to embed
Copy and paste this code into your site to embed