ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಬಂದು ಪತ್ನಿಯ ಕೈ ಕತ್ತರಿಸಿದ!

ರಾಯ್ಪುರ: ಕರೊನಾ ಸೋಂಕಿನ ಕಾರಣ ಆತನನ್ನು ಆಸ್ಪತ್ರೆಯ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿತ್ತು. ಆದರೆರೆ ತನ್ನ ಪತ್ನಿಯ ಶೀಲ ಶಂಕಿಸಿದ ಆತ ಆಕೆಯ ಕೈಯನ್ನೇ ಕತ್ತರಿಸಿದ! ಅದು ಹೇಗೆ…? ಛತ್ತೀಸ್​ಗಢದ ಜಾಸ್​ಪುರ ಜಿಲ್ಲೆಯ ನಿವಾಸಿ ಲಲಿತ್​ ಕೋರ್ವಾ (25) ಎಂಬಾತನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಹತ್ತಿರದ ಆಸ್ಪತ್ರೆಯ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿತ್ತು. ಇದನ್ನೂ ಓದಿ: ಭಾರಿ ಹಿಮಪಾತಕ್ಕೆ ಇಬ್ಬರು ಭಾರತೀಯ ಯೋಧರು ಹುತಾತ್ಮ ಈತ ತನ್ನ ಪತ್ನಿ ಪಿಯಾರ್​ ಬಾಯ್​ ಮೊಬೈಲ್​ಫೋನ್​ಗೆ ಬುಧವಾರ … Continue reading ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಬಂದು ಪತ್ನಿಯ ಕೈ ಕತ್ತರಿಸಿದ!