ಕೆಆರ್​ಎಸ್​ ಅಣೆಕಟ್ಟೆ ಭರ್ತಿ: ಜಲಾಶಯಕ್ಕೆ 28 ದಿನದಲ್ಲಿ 12 ಅಡಿ ನೀರು

| ಸಿ.ಎಸ್​.ದೀಪಕ್​ ಕೆ.ಆರ್​.ಸಾಗರ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನಿಂದ ಭರ್ತಿಯಾಗಿದೆ. ಗುರುವಾರ ಡ್ಯಾಂನಲ್ಲಿ ಗರಿಷ್ಠ ಅಂದರೆ 124.70 ಅಡಿ ನೀರಿನ ಸಂಗ್ರಹವಾಗಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. 120 ಅಡಿ ದಾಟಿದರೂ ಗರಿಷ್ಠ ಮಟ್ಟ ತಲುಪಲಿಲ್ಲ. ಇದಲ್ಲದೆ ಬರೋಬ್ಬರಿ 9 ಅಡಿ ನೀರಿನ ಸಂಗ್ರಹವೂ ಕಡಿಮೆಯಾಯಿತು. ಆದರೀಗ ಹಿಂಗಾರು ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಮೆ ಸುಳಿಗಾಳಿ ಪರಿಣಾಮ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗಿದ್ದರಿಂದ … Continue reading ಕೆಆರ್​ಎಸ್​ ಅಣೆಕಟ್ಟೆ ಭರ್ತಿ: ಜಲಾಶಯಕ್ಕೆ 28 ದಿನದಲ್ಲಿ 12 ಅಡಿ ನೀರು