ಕರೊನಾ ಎಂಬುದು ಕೇವಲ 1 ಗ್ರಾಂ ಅಷ್ಟೆ, ಇನ್ನೂ 8 ವರ್ಷ ಸಾವು-ನೋವು ಕಾಡುತ್ತೆ: ಭವಿಷ್ಯ ನುಡಿದ ಕೋಡಿಶ್ರೀಗಳು

ಕೋಲಾರ: ಕರೊನಾ ಎಂಬುದು ಕೇವಲ 1 ಗ್ರಾಂ ಅಷ್ಟೆ. ಆದರೆ, ಜಗತ್ತಿನ 800 ಕೋಟಿ ಜನರನ್ನು ಅಲ್ಲಾಡಿಸಿತು. ಎಲ್ಲ ಕಡೆ ಮನುಷ್ಯ ವಿಫಲವಾಗಿ ಬಿಟ್ಟಿದ್ದಾನೆ. ಸಮಾಚಾರ-ವಿಚಾರ-ಪ್ರಚಾರದ ಜತೆಗೆ ಅಪಪ್ರಚಾರ ಹುಟ್ಟಿಕೊಂಡಿದೆ. ಇನ್ನೂ 8 ವರ್ಷಗಳು ಸಾವು-ನೋವುಗಳು ಇದ್ದೇ ಇರುತ್ತವೆ ಎಂದು ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದರು. ವೇಮಗಲ್​ನಲ್ಲಿ ಸೋಮವಾರ ಮಾತನಾಡಿದ ಶ್ರೀಗಳು, ಮೇಲೆ ಜೀವನ ನಡೆಯುತ್ತಿದ್ದು, ಮನುಷ್ಯ ಸಂಪಾದನೆ ಮಾಡಿದ್ದನ್ನೆಲ್ಲಾ ಆಸ್ಪತ್ರೆಗಳಿಗೆ ಕಟ್ಟುತ್ತಿದ್ದಾನೆ. ಇದಕ್ಕೆಲ್ಲ ನಮ್ಮ ಜೀವನ ಶೈಲಿಯ ಬದಲಾವಣೆ ಕಾರಣ. … Continue reading ಕರೊನಾ ಎಂಬುದು ಕೇವಲ 1 ಗ್ರಾಂ ಅಷ್ಟೆ, ಇನ್ನೂ 8 ವರ್ಷ ಸಾವು-ನೋವು ಕಾಡುತ್ತೆ: ಭವಿಷ್ಯ ನುಡಿದ ಕೋಡಿಶ್ರೀಗಳು