ಮಳೆ ಮುಂದುವರಿದರೆ ಈ ಗ್ರಾಮಕ್ಕೆ ಗಂಡಾಂತರ ಗ್ಯಾರಂಟಿ! 2 ಕೆರೆಗಳ ಏರಿ ಬಿರುಕು ಬಿಡೋ ಮುನ್ಸೂಚನೆ

ಚಾಮರಾಜನಗರ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಚಿಕ್ಕಕೆರೆ (ಅಕ್ಕಮ್ಮನಕೆರೆ) ಹಾಗೂ ದೊಡ್ಡಕೆರೆ ಭರ್ತಿಯಾಗಿವೆ. ವರುಣನ ಅಬ್ಬರ ಮುಂದುವರಿದರೆ ಕೆರೆ ಕಟ್ಟೆ ಒಡೆದು ಮನೆಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ಸುಮಾರು 3 ವರ್ಷಗಳ ಬಳಿಕ ಚಿಕ್ಕಕೆರೆ (ಅಕ್ಕಮ್ಮನಕೆರೆ) ಹಾಗೂ ದೊಡ್ಡಕೆರೆ ತುಂಬಿವೆ. ಕೆರೆ ತುಂಬಿದ್ದಕ್ಕೆ ಸಂತಸ ಪಡಬೇಕಿದ್ದ ಗ್ರಾಮಸ್ಥರಲ್ಲಿ ಆತಂಕ ಆವರಿಸಿದೆ. ಕೆರೆ ಏರಿ ಬಿರುಕು ಬಿಟ್ಟರೆ ಗ್ರಾಮ ಜಲಾವೃತಗೊಳ್ಳುವ ಭೀತಿ ಎದುರಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮೊದಲು ಚಿಕ್ಕಕೆರೆ ಭರ್ತಿಯಾಗಿದ್ದು, … Continue reading ಮಳೆ ಮುಂದುವರಿದರೆ ಈ ಗ್ರಾಮಕ್ಕೆ ಗಂಡಾಂತರ ಗ್ಯಾರಂಟಿ! 2 ಕೆರೆಗಳ ಏರಿ ಬಿರುಕು ಬಿಡೋ ಮುನ್ಸೂಚನೆ