ಉಜ್ಜಯಿನಿ ದೇಗುಲದಲ್ಲಿ ಭಸ್ಮಾರತಿ ವೇಳೆ ಅಗ್ನಿ ಅವಘಡ; 14 ಜನರಿಗೆ ಗಾಯ

ಬೆಂಗಳೂರು: ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ವಿಶ್ವಪ್ರಸಿದ್ಧ ಉಜ್ಜಯಿನಿ ಮಹಾಕಾಲೇಶ್ವರ ದೇಗುಲದಲ್ಲಿ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಪ್ರಮುಖ ಅರ್ಚಕರು ಸೇರಿದಂತೆ 14 ಜನ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ನ ಅರಬಿಂದೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡ ಸಂಭವಿಸಿದಾಗ ಮಧ್ಯಪ್ರದೇಶದ ಸಿಎಂ ಡಾ.ಮೋಹನ್ ಯಾದವ್ ಅವರ ಪುತ್ರ ವೈಭವ್ ಮತ್ತು ಪುತ್ರಿ ಡಾ.ಆಕಾಂಕ್ಷಾ ಗರ್ಭಗುಡಿಯ ಮುಂದಿನ ನಂದಿ ಸಭಾಂಗಣದಲ್ಲಿ … Continue reading ಉಜ್ಜಯಿನಿ ದೇಗುಲದಲ್ಲಿ ಭಸ್ಮಾರತಿ ವೇಳೆ ಅಗ್ನಿ ಅವಘಡ; 14 ಜನರಿಗೆ ಗಾಯ