ರಿಯಾಲಿಟಿ ಶೋ ‘ಎದೆ ತುಂಬಿ ಹಾಡುವೆನು’ ಟ್ರೋಫಿಗೆ ಮುತ್ತಿಟ್ಟ ಬಳ್ಳಾರಿಯ ಚಿನ್ಮಯ್​! ಮಂಗಳೂರಿನ ಸಂದೇಶ್​ ರನ್ನರ್​ ಅಪ್

ಬೆಂಗಳೂರು: ಸಂಗೀತ ಲೋಕದ ಜನಪ್ರಿಯ ರಿಯಾಲಿಟಿ ಶೋ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ವಿನ್ನರ್​ ಆಗಿ ಗಾಯಕ ಬಳ್ಳಾರಿಯ ಚಿನ್ಮಯ್​ ಹೊರ ಹೊಮ್ಮಿದ್ದಾರೆ. ಕಳೆದ ಆಗಸ್ಟ್​ನಿಂದ ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಎದೆ ತುಂಬಿ ಹಾಡುವೆನು’ ಶೋ ಪ್ರಸಾರವಾಗಿದ್ದು, ನಿನ್ನೆ (ಭಾನುವಾರ) ರಾತ್ರಿ ನಡೆದ ಗ್ರ್ಯಾಂಡ್​ ಫಿನಾಲೆಯಲ್ಲಿ ಫಲಿತಾಂಶ ಘೋಷಣೆಯಾಗಿದೆ. ಅಂತಿ ಹಂತ ತಲುಪಿದ್ದ 6 ಸ್ಪರ್ಧಿಗಳ ಪೈಕಿ ನಾಲ್ವರು ಫೈನಲ್​ ಪ್ರವೇಶಿಸಿದ್ದರು. ಬಳ್ಳಾರಿ ಜಿಲ್ಲೆ ಕಂಪ್ಲಿಯ ಚಿನ್ಮಯ್​ ‘ಎದೆ ತುಂಬಿ ಹಾಡುವೆನು’ ಶೋ ಟ್ರೋಫಿಗೆ ಮುತ್ತಿಟ್ಟಿದ್ದು, 10 … Continue reading ರಿಯಾಲಿಟಿ ಶೋ ‘ಎದೆ ತುಂಬಿ ಹಾಡುವೆನು’ ಟ್ರೋಫಿಗೆ ಮುತ್ತಿಟ್ಟ ಬಳ್ಳಾರಿಯ ಚಿನ್ಮಯ್​! ಮಂಗಳೂರಿನ ಸಂದೇಶ್​ ರನ್ನರ್​ ಅಪ್