ಪವಾಡವಾಗುತ್ತೆ ಎಂದು ಗೋಮೂತ್ರ ಸೇವನೆ ಕಾರ್ಯಕ್ರಮ; ಕೇಸರಿ ಪಡೆಯ ಕೆಲಸವೆಂದು ಟೀಕೆ

ಕೋಲ್ಕತ: ಕರೊನಾ ವೈರಸ್​ ವಿಶ್ವದಾದ್ಯಂತ ಹರಡಿಕೊಂಡಿದೆ. ಈ ವೈರಸ್​ಗೆ ಯಾವುದೇ ಔಷಧ ಇಲ್ಲವೆಂದು ವೈದ್ಯರು ತಿಳಿಸುತ್ತಿದ್ದರೂ ಕೆಲವು ಕಡೆಗಳಲ್ಲಿ ಕೆಲ ಮೂಢನಂಬಿಕೆಗಳನ್ನು ಜನರು ನಂಬಿಕೊಂಡಿದ್ದಾರೆ. ಗೋಮೂತ್ರ ಸೇವನೆಯಿಂದ ಕರೊನಾ ವೈರಸ್​ ದೂರಾಗುತ್ತದೆ ಎಂದು ನಂಬಿರುವ ಕೆಲ ಜನರು ನಿನ್ನೆ ಕೊಲ್ಕತ್ತಾದಲ್ಲಿ ಗೋಮೂತ್ರ ಸೇವನಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಕೋಲ್ಕತ ಜೋರಸಂಕೊ ಪ್ರದೇಶದಲ್ಲಿರುವ ಗೋಶಾಲೆಯೊಂದರಲ್ಲಿ ನಿನ್ನೆ ಗೋಮೂತ್ರ ಸೇವನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗೋಮೂತ್ರ ಸೇವಿಸಿ, ತಾವು ಕರೊನಾ ಇಂದ ದೂರಾಗಿದ್ದೇವೆ ಎನ್ನುವ ನಂಬಿಕೆಯೊಂದಿಗೆ ಮನೆಗೆ … Continue reading ಪವಾಡವಾಗುತ್ತೆ ಎಂದು ಗೋಮೂತ್ರ ಸೇವನೆ ಕಾರ್ಯಕ್ರಮ; ಕೇಸರಿ ಪಡೆಯ ಕೆಲಸವೆಂದು ಟೀಕೆ