ಪವಾಡವಾಗುತ್ತೆ ಎಂದು ಗೋಮೂತ್ರ ಸೇವನೆ ಕಾರ್ಯಕ್ರಮ; ಕೇಸರಿ ಪಡೆಯ ಕೆಲಸವೆಂದು ಟೀಕೆ
ಕೋಲ್ಕತ: ಕರೊನಾ ವೈರಸ್ ವಿಶ್ವದಾದ್ಯಂತ ಹರಡಿಕೊಂಡಿದೆ. ಈ ವೈರಸ್ಗೆ ಯಾವುದೇ ಔಷಧ ಇಲ್ಲವೆಂದು ವೈದ್ಯರು ತಿಳಿಸುತ್ತಿದ್ದರೂ ಕೆಲವು ಕಡೆಗಳಲ್ಲಿ ಕೆಲ ಮೂಢನಂಬಿಕೆಗಳನ್ನು ಜನರು ನಂಬಿಕೊಂಡಿದ್ದಾರೆ. ಗೋಮೂತ್ರ ಸೇವನೆಯಿಂದ ಕರೊನಾ ವೈರಸ್ ದೂರಾಗುತ್ತದೆ ಎಂದು ನಂಬಿರುವ ಕೆಲ ಜನರು ನಿನ್ನೆ ಕೊಲ್ಕತ್ತಾದಲ್ಲಿ ಗೋಮೂತ್ರ ಸೇವನಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಕೋಲ್ಕತ ಜೋರಸಂಕೊ ಪ್ರದೇಶದಲ್ಲಿರುವ ಗೋಶಾಲೆಯೊಂದರಲ್ಲಿ ನಿನ್ನೆ ಗೋಮೂತ್ರ ಸೇವನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗೋಮೂತ್ರ ಸೇವಿಸಿ, ತಾವು ಕರೊನಾ ಇಂದ ದೂರಾಗಿದ್ದೇವೆ ಎನ್ನುವ ನಂಬಿಕೆಯೊಂದಿಗೆ ಮನೆಗೆ … Continue reading ಪವಾಡವಾಗುತ್ತೆ ಎಂದು ಗೋಮೂತ್ರ ಸೇವನೆ ಕಾರ್ಯಕ್ರಮ; ಕೇಸರಿ ಪಡೆಯ ಕೆಲಸವೆಂದು ಟೀಕೆ
Copy and paste this URL into your WordPress site to embed
Copy and paste this code into your site to embed