ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದ ಅಧಿಕಾರಿ! ನಡುರಸ್ತೆಯಲ್ಲಿ ಹೈಡ್ರಾಮ
ಕಲಬುರಗಿ: ಕರೊನಾ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸುತ್ತಾ ಇತರರಿಗೂ ಮಾದರಿ ಆಗಬೇಕಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದಿದ್ದಲ್ಲದ್ದೇ ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಗರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ಅನ್ನಭಾಗ್ಯ ಯೋಜನೆಯ ಇನ್ಸ್ಪೆಕ್ಟರ್ ಬಸವರಾಜ್ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದು ಪೊಲೀಸರ ಜತೆ ವಾಗ್ವಾದ ನಡೆಸಿದವರು. ಪೊಲೀಸರ ತಪಾಸಣೆ ವೇಳೆ ‘ನಾನು ಇನ್ಸ್ಪೆಕ್ಟರ್ ಸರ್’ ಅಂತಾ ಬಚಾವ್ ಆಗೋಕೆ ಯತ್ನಿಸಿದರು. ‘ಬೆಳಗ್ಗೆಯಿಂದ ಕೆಲಸದಲ್ಲಿ ಬಿಜಿಯಾಗಿದ್ದೇನೆ, ಕೆಲಸದ … Continue reading ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದ ಅಧಿಕಾರಿ! ನಡುರಸ್ತೆಯಲ್ಲಿ ಹೈಡ್ರಾಮ
Copy and paste this URL into your WordPress site to embed
Copy and paste this code into your site to embed