ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದ ಅಧಿಕಾರಿ! ನಡುರಸ್ತೆಯಲ್ಲಿ ಹೈಡ್ರಾಮ

ಕಲಬುರಗಿ: ಕರೊನಾ ರೂಲ್ಸ್​ ಕಟ್ಟುನಿಟ್ಟಾಗಿ ಪಾಲಿಸುತ್ತಾ ಇತರರಿಗೂ ಮಾದರಿ ಆಗಬೇಕಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದಿದ್ದಲ್ಲದ್ದೇ ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಗರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ಅನ್ನಭಾಗ್ಯ ಯೋಜನೆಯ ಇನ್​ಸ್ಪೆಕ್ಟರ್​ ಬಸವರಾಜ್ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದು ಪೊಲೀಸರ ಜತೆ ವಾಗ್ವಾದ ನಡೆಸಿದವರು. ಪೊಲೀಸರ ತಪಾಸಣೆ ವೇಳೆ ‘ನಾನು ಇನ್​ಸ್ಪೆಕ್ಟರ್ ಸರ್’ ಅಂತಾ ಬಚಾವ್ ಆಗೋಕೆ ಯತ್ನಿಸಿದರು. ‘ಬೆಳಗ್ಗೆಯಿಂದ ಕೆಲಸದಲ್ಲಿ ಬಿಜಿಯಾಗಿದ್ದೇನೆ, ಕೆಲಸದ … Continue reading ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದ ಅಧಿಕಾರಿ! ನಡುರಸ್ತೆಯಲ್ಲಿ ಹೈಡ್ರಾಮ