ಅಮ್ಮನ ಕೈತುತ್ತು ತಿನ್ನುತ್ತಿರುವಾಗಲೇ ತಲೆ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಸಾವು!

ಹಿರೇಕೆರೂರ: ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಅಮ್ಮನ ಕಂಕುಳಲ್ಲಿ ಕೂತು ಕೈತುತ್ತು ತಿನ್ನುತ್ತಿರುವಾಗಲೇ ಹಾಲುಗಲ್ಲದ ಕಂದ ಸಾವಿಗೀಡಾಗಿದೆ. ಹೆತ್ತಮ್ಮನ ಕಣ್ಣೆದುರಲ್ಲೇ ತೆಂಗಿನಕಾಯಿ ರೂಪದಲ್ಲಿ ಬಂದ ಜವರಾಯ ಮಗುವಿನ ಪ್ರಾಣ ಹೊತ್ತೊಯ್ದ ಕರುಣಾಜಕನ ಘಟನೆ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮಲ್ಲಿಕಾರ್ಜುನ ವಾಲ್ಮೀಕಿ ಮತ್ತು ಮಾಲಾ ವಾಲ್ಮೀಕಿ ದಂಪತಿಯ 11 ತಿಂಗಳ ಮಗು ತನ್ವಿತ್ ಮೃತ ದುರ್ದೈವಿ. ಸೋಮವಾರ ತಾಯಿ ಮಾಲಾ, ಮಗುವಿಗೆ ಊಟ ಮಾಡಿಸುತ್ತಾ ಪಕ್ಕದ ಮನೆಗೆ ಹೋಗುತ್ತಿದ್ದರು. ಇದನ್ನೂ ಓದಿರಿ ಅಮ್ಮ ಸತ್ತ ತಿಂಗಳಿಗೆ … Continue reading ಅಮ್ಮನ ಕೈತುತ್ತು ತಿನ್ನುತ್ತಿರುವಾಗಲೇ ತಲೆ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಸಾವು!