ಎಚ್ಡಿಕೆಗೆ ಟಕ್ಕರ್ ಕೊಟ್ಟ ಸಿಪಿವೈ: ಕೊನೆಗೂ ತಹಸೀಲ್ದಾರ್ ಎತ್ತಂಗಡಿ, ಕೊನೇ ಕ್ಷಣದವರೆಗೂ ಗೌಪ್ಯವಾಗಿದ್ದ ಆದೇಶ
ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಹಸೀಲ್ದಾರ್ ವರ್ಗಾವಣೆ ವಿಚಾರ ತಾಲೂಕಿನಲ್ಲಿ ಉಭಯ ನಾಯಕರ ಕದನ ಮತ್ತೆ ಮುನ್ನಲೆಗೆ ಬಂದಿದೆ. ಕಾರಣವಾಗಿದ್ದು, ಈ ವಿಚಾರದಲ್ಲಿ ತಹಸೀಲ್ದಾರ್ಗಳು ನೆಪಮಾತ್ರವಾದರೂ ಎಚ್ಡಿಕೆ ಮತ್ತು ಸಿಪಿವೈ ನಡುವಿನ ಜಂಗೀಕುಸ್ತಿಗೆ ವೇದಿಕೆಯಾಗಿ ಪರಿಣಮಿಸಿದೆ. ಶುಕ್ರವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸಿಪಿವೈ ಕೈ ಮೇಲಾಗಿದ್ದು, ಈ ಹಿಂದಿನ ಬೆಳವಣಿಗೆಗಳನ್ನು ಗಮನಿಸಿದರೆ ನಾಳೆ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ಇದೆ. ಚನ್ನಪಟ್ಟಣ ತಹಸೀಲ್ದಾರ್ ಎಲ್.ನಾಗೇಶ್ ಕೊನೆಗೂ ವರ್ಗಾವಣೆಗೊಂಡಿದ್ದಾರೆ. ಈ ಸ್ಥಾನಕ್ಕೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ … Continue reading ಎಚ್ಡಿಕೆಗೆ ಟಕ್ಕರ್ ಕೊಟ್ಟ ಸಿಪಿವೈ: ಕೊನೆಗೂ ತಹಸೀಲ್ದಾರ್ ಎತ್ತಂಗಡಿ, ಕೊನೇ ಕ್ಷಣದವರೆಗೂ ಗೌಪ್ಯವಾಗಿದ್ದ ಆದೇಶ
Copy and paste this URL into your WordPress site to embed
Copy and paste this code into your site to embed