ವೆಚ್ಚಕ್ಕೆ ಎಚ್ಚರಿಕೆಯ ಹೆಜ್ಜೆ; ಆಡಳಿತ ಇಲಾಖೆಗಳಿಗೆ ಹಣಕಾಸು ಇಲಾಖೆ ಸೂಚನೆ

ಬೆಂಗಳೂರು: ಆರ್ಥಿಕ ವರ್ಷದ ಕೊನೆಯ ತಿಂಗಳು ಸಮೀಪಿಸುತ್ತಿದ್ದು, ಮುಂದಿನ ಸಾಲಿನ ಆಯವ್ಯಯ ತಯಾರಿಕೆಯೂ ಅಂತಿಮ ಹಂತ ತಲುಪಿದೆ. ಈ ನಡುವೆ ಆರ್ಥಿಕ ವರ್ಷದ ಕೊನೆಯಲ್ಲಿ ಮೈಚಳಿ ಬಿಟ್ಟು ವೆಚ್ಚ ಮಾಡುವ ಅಧಿಕಾರಿಗಳ ಆಲೋಚನಾ ಕ್ರಮಕ್ಕೆ ಹಣಕಾಸು ಇಲಾಖೆ ಬ್ರೇಕ್ ಹಾಕಿದೆ. ಆರ್ಥಿಕ ವರ್ಷದಲ್ಲಿ ಮುಂದುವರಿದ ಅಥವಾ ಹೊಸ ಯೋಜನೆಗಳೆಂದು ಅನುಮೋದನೆಗೊಂಡಿರುವ ಯೋಜನೆಗಳಿಗೆ ಮಾತ್ರ ಹಣ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ಸಾಮಾನ್ಯವಾಗಿ ಪ್ರತಿ ಆರ್ಥಿಕ ಸಾಲಿನ ಕೊನೆಯ ಎರಡು ತಿಂಗಳಲ್ಲಿ ಸರ್ಕಾರ … Continue reading ವೆಚ್ಚಕ್ಕೆ ಎಚ್ಚರಿಕೆಯ ಹೆಜ್ಜೆ; ಆಡಳಿತ ಇಲಾಖೆಗಳಿಗೆ ಹಣಕಾಸು ಇಲಾಖೆ ಸೂಚನೆ