ಅತಿವೃಷ್ಟಿ ಕುರಿತು ಪ್ರತಿಪಕ್ಷಗಳಿಂದ ಮನೆಯಲ್ಲೇ ಕುಳಿತು ಟೀಕೆ: ಬಿಎಸ್‌ವೈ ಗರಂ

ಶಿವಮೊಗ್ಗ: ಅತಿವೃಷ್ಟಿ ಕುರಿತು ಪ್ರತಿಪಕ್ಷಗಳು ಮನೆಯಲ್ಲೇ ಕುಳಿತು ಟೀಕೆ ಮಾಡುತ್ತಿವೆ. ಆದರೆ, ಸಚಿವರು ಹಾಗೂ ಬಿಜೆಪಿ ಶಾಸಕರು ಪ್ರವಾಸ ಕೈಗೊಂಡು ಸಂಕಷ್ಟಕ್ಕೆ ಒಳಗಾದವರನ್ನು ಸಂತೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅತಿವೃಷ್ಟಿಗೆ ಸರ್ಕಾರವಾಗಲಿ ಅಥವಾ ಸಚಿವರಾಗಲಿ ಪ್ರವಾಸ ಕೈಗೊಂಡಿಲ್ಲ ಎಂಬ ವಿಪಕ್ಷಗಳ ಹೇಳಿಕೆಯಲ್ಲಿ ಸತ್ಯವಲ್ಲ ಎಂದರು. ರಾಜ್ಯದಲ್ಲಿ ಸತತ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ರೈತರ ಬೆಳೆ ಹಾನಿಯಾಗಿದೆ. 500ರಿಂದ 600 ಕೋಟಿ … Continue reading ಅತಿವೃಷ್ಟಿ ಕುರಿತು ಪ್ರತಿಪಕ್ಷಗಳಿಂದ ಮನೆಯಲ್ಲೇ ಕುಳಿತು ಟೀಕೆ: ಬಿಎಸ್‌ವೈ ಗರಂ