ರೇಖಾ ಕದಿರೇಶ್ ಕೊಲೆ‌: ಮರದ ಕೆಳಗೆ ಎಣ್ಣೆ ಕುಡಿಯುತ್ತಾ ಕುಳಿತಿದ್ದ ಆರೋಪಿಗಳ ಕಾಲಿಗೆ ಗುಂಡೇಟು

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಪೀಟರ್​ ಮತ್ತು ಸೂರ್ಯ ಬಂಧಿತರು. ಇವರಿಬ್ಬರೂ ರೇಖಾಗೆ ಬಾಡಿಗಾರ್ಡ್​ನಂತೆ ಸಹಚರರಾಗಿದ್ದವರು. ಕರೊನಾ ಹಿನ್ನೆಲೆ ಬಡ ಜನರಿಗೆ ತನ್ನ ಕಚೇರಿ ಬಳಿ ರೇಖಾ ಊಟ ವಿತರಿಸುತ್ತಿರುವಾಗಲೇ ಅಲ್ಲಿಗೆ ಬಂದ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದು ರೇಖಾರ ಸಹಚರರಿಂದಲೇ ನಡೆದ ಕೊಲೆ ಎಂಬ ಅನುಮಾನ ದಟ್ಟವಾಗಿತ್ತು. ಪೊಲೀಸರು ಕೊಲೆ ನಡೆದ ರಾತ್ರಿಯೇ 50ಕ್ಕೂ ಹೆಚ್ಚು ಜನರನ್ನು … Continue reading ರೇಖಾ ಕದಿರೇಶ್ ಕೊಲೆ‌: ಮರದ ಕೆಳಗೆ ಎಣ್ಣೆ ಕುಡಿಯುತ್ತಾ ಕುಳಿತಿದ್ದ ಆರೋಪಿಗಳ ಕಾಲಿಗೆ ಗುಂಡೇಟು