ಕೆಎಸ್ಸಾರ್ಟಿಸಿ ಬಸ್​ಗಳ ಮೇಲೆ ಮರಾಠಿ ಲಿಪಿ ಬರೆದ ‘ಮಹಾ’ ಪುಂಡರು! ಘೋಷಣೆ ಕೂಗುವಂತೆ ಚಾಲಕನಿಗೆ ಧಮ್ಕಿ

ರಾಯಚೂರು: ಮಹಾರಾಷ್ಟ್ರದ ತೆರಳಿದ್ದ ಕರ್ನಾಟಕ ಸಾರಿಗೆ ಬಸ್​ಗಳ ಮೇಲೆ ಕಪ್ಪು ಮತ್ತು ಕೇಸರಿ ಬಣ್ಣದಲ್ಲಿ ಶಿವಸೇನಾ ಧ್ವಜ ಚಿತ್ರಿಸಿ, ಜೈ ಮಹಾರಾಷ್ಟ್ರ, ಜೈ ಶಿವಸೇನಾ, ಕನ್ನಡ ನಿಷೇಧ, ಜೈ ಶಿವಾಜಿ, ಜೈ ಭವಾನಿ ಎಂದು ಬರೆದು ಉದ್ಧಟತನ ತೋರಿದ್ದಾರೆ. ಬಸ್​ಗಳ ಮೇಲೆ ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ ಪುಣೆಯ ಸ್ವಾರ್ಗೆಟ್​ನಲ್ಲಿ ಭಾನುವಾರ ಮಧ್ಯರಾತ್ರಿ ಕಲಬುರಗಿಗೆ ಹೊರಟಿದ್ದ ಕರ್ನಾಟಕ ಸಾರಿಗೆ ಬಸ್ ತಡೆದು ಚಾಲಕನಿಗೆ ಧಮ್ಕಿ ಹಾಕಿದ ಪುಂಡರು, ಚಾಲಕನ ಕೈಯಲ್ಲಿ ಒತ್ತಾಯ ಪೂರ್ವಕವಾಗಿ ಶಿವಸೇನಾ ಧ್ವಜ ಇಟ್ಟು, … Continue reading ಕೆಎಸ್ಸಾರ್ಟಿಸಿ ಬಸ್​ಗಳ ಮೇಲೆ ಮರಾಠಿ ಲಿಪಿ ಬರೆದ ‘ಮಹಾ’ ಪುಂಡರು! ಘೋಷಣೆ ಕೂಗುವಂತೆ ಚಾಲಕನಿಗೆ ಧಮ್ಕಿ