ಆಯುಧಪೂಜೆ ಇದ್ದರೂ ಹೂವಿನ ಬೆಲೆ ಇಳಿಕೆ! ಯಾವ ಹೂವಿಗೆ ಎಷ್ಟು ದರ? ಇಲ್ಲಿದೆ ಮಾಹಿತಿ
ಬೆಂಗಳೂರು: ಹಬ್ಬಗಳಲ್ಲಿ ಗಗನಕ್ಕೇರುತ್ತಿದ್ದ ಹೂವಿನ ಬೆಲೆ ಈ ಭಾರಿ ತಗ್ಗಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಹೂ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಸಿಗದೆ, ನಷ್ಟ ಉಂಟಾಗಿದೆ. ಅ.14 ಮತ್ತು 15ರಂದು ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವಿದ್ದು, ಬಹುತೇಕ ಜನ ವಾಹನಗಳು, ಯಂತ್ರಗಳು ಹಾಗೂ ಕಚೇರಿಗಳಲ್ಲಿ ಪೂಜೆ ಮಾಡುತ್ತಾರೆ. ಈ ವೇಳೆ ಬೂದುಗುಂಬಳ, ಬಾಳೆಕಂದು ಹಾಗೂ ನಿಂಬೆ ಹಣ್ಣು, ಹೂವು, ಮಾವಿನ ಸೊಪ್ಪಿಗೆ ಹೆಚ್ಚು ಬೇಡಿಕೆ. ನಗರದ ಕೆಆರ್ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿ ಬಜಾರ್, … Continue reading ಆಯುಧಪೂಜೆ ಇದ್ದರೂ ಹೂವಿನ ಬೆಲೆ ಇಳಿಕೆ! ಯಾವ ಹೂವಿಗೆ ಎಷ್ಟು ದರ? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed