ಆಯುಧಪೂಜೆ ಇದ್ದರೂ ಹೂವಿನ ಬೆಲೆ ಇಳಿಕೆ! ಯಾವ ಹೂವಿಗೆ ಎಷ್ಟು ದರ? ಇಲ್ಲಿದೆ ಮಾಹಿತಿ

ಬೆಂಗಳೂರು: ಹಬ್ಬಗಳಲ್ಲಿ ಗಗನಕ್ಕೇರುತ್ತಿದ್ದ ಹೂವಿನ ಬೆಲೆ ಈ ಭಾರಿ ತಗ್ಗಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಹೂ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಸಿಗದೆ, ನಷ್ಟ ಉಂಟಾಗಿದೆ. ಅ.14 ಮತ್ತು 15ರಂದು ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವಿದ್ದು, ಬಹುತೇಕ ಜನ ವಾಹನಗಳು, ಯಂತ್ರಗಳು ಹಾಗೂ ಕಚೇರಿಗಳಲ್ಲಿ ಪೂಜೆ ಮಾಡುತ್ತಾರೆ. ಈ ವೇಳೆ ಬೂದುಗುಂಬಳ, ಬಾಳೆಕಂದು ಹಾಗೂ ನಿಂಬೆ ಹಣ್ಣು, ಹೂವು, ಮಾವಿನ ಸೊಪ್ಪಿಗೆ ಹೆಚ್ಚು ಬೇಡಿಕೆ. ನಗರದ ಕೆಆರ್​ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿ ಬಜಾರ್, … Continue reading ಆಯುಧಪೂಜೆ ಇದ್ದರೂ ಹೂವಿನ ಬೆಲೆ ಇಳಿಕೆ! ಯಾವ ಹೂವಿಗೆ ಎಷ್ಟು ದರ? ಇಲ್ಲಿದೆ ಮಾಹಿತಿ