ಅಪ್ಪು ಅಗಲಿಕೆ ನೋವಲ್ಲೂ ಅಭಿಮಾನಿಗಳಿಗೆ ಪತ್ರ ಬರೆದ ಅಶ್ವಿನಿ: ಇದನ್ನು ಓದಿ ಮತ್ತಷ್ಟು ಭಾವುಕರಾದ ಫ್ಯಾನ್ಸ್
ಬೆಂಗಳೂರು: ನಿನ್ನೆ(ನ.16) ಅರಮನೆ ಆವರಣದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಪತ್ನಿ ಅಶ್ವಿನಿ, ಸಹೋದರರಾದ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರ ಕಣ್ಣೀರ ಕಟ್ಟೆ ಹೊಡೆದಿತ್ತು. ಎಷ್ಟೇ ತಡೆದರೂ ಕಣ್ಣೀರು ನಿಲ್ಲುತ್ತಲೇ ಇರಲಿಲ್ಲ. ವೇದಿಕೆಯಲ್ಲಿ ಶಿವಣ್ಣ, ರಾಘಣ್ಣ ಇಬ್ಬರೂ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಪುನೀತ್ ನಿಧರಾಗಿ 19 ದಿನ ಆದರೂ ಅಶ್ವಿನಿ ಮಾತ್ರ ಸಾರ್ವಜನಿಕವಾಗಿ ಒಂದು ಮಾತನ್ನೂ ಆಡಿಲ್ಲ. ಪುನೀತ ನಮನ ಕಾರ್ಯಕ್ರಮದಲ್ಲಿ ಅಶ್ವಿನಿ ಅವರು ಮಾತನಾಡುತ್ತಾರೆ ಎಂದೇ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅಲ್ಲೂ ಕೂಡ … Continue reading ಅಪ್ಪು ಅಗಲಿಕೆ ನೋವಲ್ಲೂ ಅಭಿಮಾನಿಗಳಿಗೆ ಪತ್ರ ಬರೆದ ಅಶ್ವಿನಿ: ಇದನ್ನು ಓದಿ ಮತ್ತಷ್ಟು ಭಾವುಕರಾದ ಫ್ಯಾನ್ಸ್
Copy and paste this URL into your WordPress site to embed
Copy and paste this code into your site to embed