ಅಪಘಾತದಿಂದ ಹೊರಬಿತ್ತು ಗಾಂಜಾ ಸಾಗಾಣಿಕೆ ಜಾಲ!

ಚಿತ್ರದುರ್ಗ: ಹೊಳಲ್ಕೆರೆ ಬಳಿ ನಡೆದ ರಸ್ತೆ ಅಪಘಾತದಿಂದ ರಾಜ್ಯ, ಅಂತಾರಾಜ್ಯ ಪೊಲೀಸರನ್ನು ಯಾಮಾರಿಸಿ ನಡೆಯುತ್ತಿದ್ದ ಗಾಂಜಾ ಅಕ್ರಮ ಸಾಗಾಣಿಕೆ ಪ್ರಕರಣವೊಂದು ಬಯಲಾಗಿದೆ. ಕೇರಳ ಆರೋಪಿಗಳು ಆಂಧ್ರಪ್ರದೇಶದ ಕಾಕಿನಾಡಿನಲ್ಲಿ ಗಾಂಜಾ ಖರೀದಿಸಿ, ಬೆಂಗಳೂರು ಮೂಲಕ ಭದ್ರಾವತಿಯಲ್ಲಿ ದಾಸ್ತಾನಿಟ್ಟು ಅಲ್ಲಿಂದ ಕೇರಳಕ್ಕೆ ಸಾಗಿಸುತ್ತಿದ್ದರು. ಅನೇಕ ವರ್ಷಗಳಿಂದ ನಿರಂತರವಾಗಿ ಈ ಕೃತ್ಯ ನಡೆದು ಬಂದಿರಬಹುದೆಂದು ಶಂಕಿಸಲಾಗಿದೆ. ತರಕಾರಿ ಕ್ರೇಟ್​ಗಳ ನಡುವೆ ಗಾಂಜಾ ಸಾಗಿಸುತ್ತಿದ್ದ ಕುತೂಹಲಕಾರಿ ಅಂಶ ತನಿಖೆ ವೇಳೆ ತಿಳಿದು ಬಂದಿದೆ. ಅಪಘಾತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರೂ ಅವಸರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ … Continue reading ಅಪಘಾತದಿಂದ ಹೊರಬಿತ್ತು ಗಾಂಜಾ ಸಾಗಾಣಿಕೆ ಜಾಲ!