ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

ಬೆಂಗಳೂರು: ಬ್ಯಾಡರಹಳ್ಳಿಯಲ್ಲಿ ‘ಶಾಸಕರ ಪತ್ರಿಕೆ’ ಸಂಪಾದಕ ಶಂಕರ್ ಕುಟುಂಬದ ಐವರ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೆಯ ಮಹಜರು ನಡೆಸಿದಾಗ ಮೂವರು ಮಕ್ಕಳು ಬರೆದಿರುವ 3 ಡೆತ್​ನೋಟ್​ಗಳು ಪತ್ತೆಯಾಗಿವೆ. ತಂದೆಯ ವಿರುದ್ಧವೇ ಆರೋಪಿಸಲಾಗಿದ್ದು, ಇದು ಹಲ್ಲೆಗೆರೆ ಶಂಕರ್​ಗೆ ಉರುಳಾಗುವ ಸಾಧ್ಯತೆಗಳಿವೆ. ‘ಹಲವು ಕಾಲ್​ಗರ್ಲ್​ ಜತೆ ನನ್ನ ತಂದೆ ಶಂಕರ್​ಗೆ ಸಂಪರ್ಕ ಇತ್ತು. ಅವನೊಬ್ಬ ಕಾಮುಕ ಎಂಬುದು ನನ್ನ ತಾಯಿಗೆ ಗೊತ್ತಿತ್ತು. ಇದೇ ವಿಚಾರಕ್ಕೆ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆಗಿದೆ. ಆದ್ರೆ ತಂದೆ ಮಾತ್ರ ಸರಿ … Continue reading ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…