ಬೀಗ ಹಾಕಿದ್ದ ಮನೆಗೆ ಕನ್ನ ಹಾಕಿದ ಖದೀಮರು… ಮೊಮ್ಮಗನ ಓದಿಗಾಗಿ ಇಟ್ಟ 90 ಲಕ್ಷ ರೂ. ಕದ್ದೊಯ್ದರು

ಬೆಂಗಳೂರು : ನಗರದಲ್ಲಿ ಕೋವಿಡ್​ ಕರ್ಫ್ಯೂ ವಿಧಿಸಿರುವ ಕಾರಣ ಪರಸ್ಥಳದ ಮಗಳ ಮನೆಯಲ್ಲೇ ಉಳಿದುಕೊಂಡ ನಿವೃತ್ತ ಅಧಿಕಾರಿಯ ಮನೆ ಬೀಗ ಒಡೆದು 90 ಲಕ್ಷ ರೂ.ಗಳನ್ನು ಕಳ್ಳರು ದೋಚಿದ್ದಾರೆ. ಮೊಮ್ಮಗನ ಉನ್ನತ ವಿದ್ಯಾಭ್ಯಾಸಕ್ಕೆಂದು ಹಣ ಕೂಡಿಟ್ಟಿದ್ದ ಹಿರಿಯ ನಾಗರೀಕ ಮನನೊಂದು ಪೊಲೀಸರ ಮೊರೆಹೋಗಿದ್ದಾರೆ. ಬೆಂಗಳೂರಿನ ಬಗಲಗುಂಟೆ ಬಳಿಯ ಎಂಎಚ್​ಆರ್​ ಲೇಔಟ್​ನಲ್ಲಿ ನೆಲೆಸಿರುವ ನಿವೃತ್ತ ಅಧಿಕಾರಿಯೊಬ್ಬರು, ತಮ್ಮ ಎಂಬಿಬಿಎಸ್​ ಮುಗಿಸಿದ್ದ ಮೊಮ್ಮಗನಿಗೆ ಸ್ನಾತ್ತಕೋತ್ತರ ಪದವಿ ಮಾಡಿಸಲು 90 ಲಕ್ಷ ರೂ. ಕೂಡಿಟ್ಟಿದ್ದರು. ತಮ್ಮ ಮೊಮ್ಮಗನ ಜೊತೆಯಲ್ಲಿ ಏಪ್ರಿಲ್​ 23 … Continue reading ಬೀಗ ಹಾಕಿದ್ದ ಮನೆಗೆ ಕನ್ನ ಹಾಕಿದ ಖದೀಮರು… ಮೊಮ್ಮಗನ ಓದಿಗಾಗಿ ಇಟ್ಟ 90 ಲಕ್ಷ ರೂ. ಕದ್ದೊಯ್ದರು