8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ

ಲಖನೌ : ಎಂಟನೇ ತರಗತಿಯ ವಿದ್ಯಾಭ್ಯಾಸವನ್ನೂ ಮುಗಿಸದ ವ್ಯಕ್ತಿಯೊಬ್ಬ ಸಿಸೇರಿಯನ್ ಆಪರೇಷನ್​ನಿಂದ ಹೆರಿಗೆ ಮಾಡಿಸಿದ ಪ್ರಸಂಗವೊಂದರಲ್ಲಿ ತಾಯಿ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಕಲಿ ವೈದ್ಯರು ಮತ್ತು ದಾದಿಯರೊಂದಿಗೆ ನಡೆಸಲಾಗುತ್ತಿದ್ದ ಖಾಸಗಿ ಕ್ಲಿನಿಕ್​​ನಲ್ಲಿ ಈ ಘಟನೆ ನಡೆದಿದೆ. ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿಯಾಗಿದ್ದ ಪೂನಮ್ ಮತ್ತು ಆಕೆಯ ಮಗು ಈ ದುರಂತ ಸಾವಿಗೀಡಾಗಿರುವ ನತದೃಷ್ಟರು. ನೋಂದಣಿಯಾಗದ ಮಾ ಶಾರದಾ ಆಸ್ಪತ್ರೆಯಲ್ಲಿ ಶೇವಿಂಗ್ ಬ್ಲೇಡ್ ಬಳಸಿ ಸಿ-ಸೆಕ್ಷನ್ ಮಾಡಿದ ರಾಜೇಂದ್ರ ಶುಕ್ಲ(30) ಎಂಬುವನನ್ನೂ, ಆಸ್ಪತ್ರೆ … Continue reading 8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ