8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ
ಲಖನೌ : ಎಂಟನೇ ತರಗತಿಯ ವಿದ್ಯಾಭ್ಯಾಸವನ್ನೂ ಮುಗಿಸದ ವ್ಯಕ್ತಿಯೊಬ್ಬ ಸಿಸೇರಿಯನ್ ಆಪರೇಷನ್ನಿಂದ ಹೆರಿಗೆ ಮಾಡಿಸಿದ ಪ್ರಸಂಗವೊಂದರಲ್ಲಿ ತಾಯಿ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಕಲಿ ವೈದ್ಯರು ಮತ್ತು ದಾದಿಯರೊಂದಿಗೆ ನಡೆಸಲಾಗುತ್ತಿದ್ದ ಖಾಸಗಿ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದೆ. ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿಯಾಗಿದ್ದ ಪೂನಮ್ ಮತ್ತು ಆಕೆಯ ಮಗು ಈ ದುರಂತ ಸಾವಿಗೀಡಾಗಿರುವ ನತದೃಷ್ಟರು. ನೋಂದಣಿಯಾಗದ ಮಾ ಶಾರದಾ ಆಸ್ಪತ್ರೆಯಲ್ಲಿ ಶೇವಿಂಗ್ ಬ್ಲೇಡ್ ಬಳಸಿ ಸಿ-ಸೆಕ್ಷನ್ ಮಾಡಿದ ರಾಜೇಂದ್ರ ಶುಕ್ಲ(30) ಎಂಬುವನನ್ನೂ, ಆಸ್ಪತ್ರೆ … Continue reading 8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ
Copy and paste this URL into your WordPress site to embed
Copy and paste this code into your site to embed