ಕಾಶ್ಮೀರ ಬಯೋತ್ಪಾದನೆಗೆ ದುಬೈ ನಿಧಿ! ಎಸ್‌ಐಎ ದಾಳಿಯಲ್ಲಿ ಪತ್ತೆಯಾಗಿದ್ದೇನು?

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಯೋತ್ಪಾದನೆಗೆಂದು 85 ಕೋಟಿ ರೂ.ನಿಧಿ ಸಂಗ್ರಹ ಮಾಡಿರುವುದು ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಕಾಶ್ಮೀರ ಕಣಿವೆಯ ಶ್ರೀನಗರ, ಅನಂತನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಾನಾ ಕಡೆ ಶೋಧ ಕಾರ್ಯ ನಡೆಸುತ್ಸತಿದೆ. ಶ್ರೀನಗರದ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಪ್ರಮುಖ ಉದ್ಯಮಿಗೆ ಸೇರಿದ ಸ್ಥಳಗಳ ಮೇಲೆ ಸಹ ದಾಳಿ ನಡೆಸಸಲಾಗಿದೆ. ಇದು ಇತ್ತೀಚೆಗೆ ದೇಶದಲ್ಲಿ ಬಹಿರಂಗಗೊಂಡ ಅತಿದೊಡ್ಡ ಭಯೋತ್ಪಾದಕ ನಿಧಿ ಸಂಗ್ರಹ ಪ್ರಕರಣವಾಗಿದೆ.  ಇದನ್ನೂ ಓದಿ: … Continue reading ಕಾಶ್ಮೀರ ಬಯೋತ್ಪಾದನೆಗೆ ದುಬೈ ನಿಧಿ! ಎಸ್‌ಐಎ ದಾಳಿಯಲ್ಲಿ ಪತ್ತೆಯಾಗಿದ್ದೇನು?